ಚಳ್ಳಕೆರೆ ನ.22 ದಲಿತ ಮಹಿಳೆ ಎಂಬ ಪದವನ್ನು ವಾಪಸ್ಸು ಪಡೆಯಬೇಕೆಂದು ಗ್ರಾಮ ಪಂಚಾಯತಿ ಸದಸ್ಯ ಟಿ.ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ
ಚಳ್ಳಕೆರೆ ನಗರದ ಬುಧವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ತಳಕು ಗ್ರಾಮ ಪಂಚಾಯಿತಿಯ 23 ಸದಸ್ಯರು ಸಭೆಯಲ್ಲಿ ಎಂದೂ ದಲಿತ ಮಹಿಳೆ ಎಂದು ನಾವು ಕರೆದಿಲ್ಲ ಶ್ರೀಮತಿ ದ್ರಾಕ್ಷಿಣಮ್ಮ ಇವರನ್ನು ಗ್ರಾಮ ಪಂಚಾಯತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ನಾವು ಒಗ್ಗಟ್ಟಿನಿಂದ ಪಂಚಾಯಿತಿಯ ಕೆಲಸ ಕಾರ್ಯಗಳಿಗೆ ಎಲ್ಲರು ಸಹಕಾರ ನೀಡುತ್ತಾ
![](https://janadhwani.in/wp-content/uploads/2023/11/IMG-20231122-WA0182.jpg)
ಗ್ರಾಮ ಪಂಚಾಯತಿಯಲ್ಲಿ 13 ಜನ ಮಹಿಳೆಯರಿದ್ದು ಹತ್ತು ಜನ ಪುರುಷರಿದ್ದು ಮಹಿಳೆಯರಿಗೆ ಯಾವುದೇ ರೀತಿಯ ಹ ಗೌರವ ತರುವಂತ ಕೆಲಸಗಳು ಮಾಡಿಲ್ಲವೆಂದು ಹೇಳಿದರು
![](https://janadhwani.in/wp-content/uploads/2023/11/IMG-20231122-WA0183-1.jpg)
ಡಾಕ್ಟರ್ ಬಾಬಾ ಸಾಹೇಬರ ಅಂಬೇಡ್ಕರ್ ಅವರ ಹಾಕಿಕೊಟ್ಟಂತ ಮಾರ್ಗದರ್ಶನದಲ್ಲಿ ದಲಿತ ಮಹಿಳೆಯ ಬಗ್ಗೆ ನಾವು ಯಾವುದೇ ರೀತಿಯ ಅಸಭ್ಯವಾಗಿ ಮಾತನಾಡುವುದಿಲ್ಲ ಎಂದು ದೇವನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಹೆಚ್ಚು ಮಾರಣ್ಣ ಮಾತನಾಡುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಹೇಳಿಕೆಗಳು ನೀಡುವುದನ್ನು ಶ್ರೀಮತಿ ದ್ರಾಕ್ಷಣಮ್ಮ ಅವರು ನಿಲ್ಲಿಸಿ ಪಂಚಾಯ್ತಿಯ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು
ಸಭೆಯಲ್ಲಿ ತಳುಕು ಗ್ರಾಮ ಪಂಚಾಯತಿಯ ಸದಸ್ಯರುಗಳಾದ ಶಾಂತಕುಮಾರ್ ಮತ್ತು ಕರೀಂ ಸಾಬ್ ಉಪಸ್ಥಿತರಿದ್ದರು
0 Comments