ಚಳ್ಳಕೆರೆ ಮೇ14.ತಾಲ್ಲೂಕು ಆಡಳಿತ ವತಿಯಿಂದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ರಾಜಋಷಿ ಮಹರ್ಷಿ ಭಗೀರಥ ಜಯಂತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಆಚರಿಸಲಾಯಿತು.
ನಿವೃತ್ತ ಪ್ರೋ.ಟಿ.ನಾಗರಾಜ್ ಮಾತನಾಡಿ, ‘ಭಗೀರಥ ಮಹರ್ಷಿಯ ಆದರ್ಶವನ್ನು ಪಾಲಿಸುತ್ತಾ, ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು’ ಎಂದರು.
ಪೌರಾಯುಕ್ತ ಜೀವನ್ ಕಟ್ಟಿಮನಿ ಮಾತನಾಡಿದರು.ತಹಶೀಲ್ದಾರ್ ರೇಹಾನ್ ಪಾಷ ಮಹರ್ಶಿಭಗೀರಥ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿದರು. ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಹನುಮಂತಪ್ಪ ಮಾಜಿ ಅಧ್ಯಕ್ಷ ಯಲ್ಲಪ್ಪ. ಎಲ್ ಐಸಿ ರಂಗಸ್ವಾಮಿ.ನೀಲಕಂಠಪ್ಪ.ವೆಂಕಟೇಶ್. ಎಸ್ .ಟಿ.ತಿಪ್ಪೇಸ್ವಾನಿ.ಡಿ.ಎಂ.ಕೆ.ರವಿ. ಗೋವಿಂದರಾಜ್ ಉಲ್ಲಾಸ್.ರಾಮಕೃಷ್ಣಪ್ಪ
ಸಮಾಜದ ಮುಖಂಡರು ಉಪಸ್ಥಿತರಿದ್ದರು.
0 Comments