ಶಿರಾ
ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಅಡಳಿತ ಸಿಬ್ಬಂದಿ ವರ್ಗದ ಜೊತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಟಿ.ಬಿ.ಜಯಚಂದ್ರ ನಡೆಸಿದರು.
ನಗರದಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆ ವಿಲೀನಕ್ಕೆ ಹಾಲಿ ಶಾಸಕರು ಮುಂದಾಗಿದ್ದು
ಇದುಸೂಕ್ತವಲ್ಲ
ಎರಡೂ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆ ಪ್ರತ್ಯೇಕವಾಗಿದ್ದರೆ ಅನುಕೂಲ ಎಂದು ಮಾಜಿ ಶಾಸಕರ ವಿರೋಧಿಸಿದ್ದರು.
ಇದು ನಗರದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ
ಸಭೆ ನೆಡೆಸಿ ನಂತರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ..
ಜೋತೆಗೆ ವಿರೋಧ ಪಕ್ಷದ ಅಯ್ಕೆ ಹಿನ್ನೆಲೆಯಲ್ಲಿ ನಿಜವಾಗಿಯೂ ವಿರೋಧ ಪಕ್ಷವೆ ಮುಂದಿನ ಸದನದಲ್ಲಿ ತಿಳಿಯುತ್ತದೆ ಎಂದರು..
0 Comments