ಆನೇಕಲ್ ಡಿ6: ತಂದೆ ತಾಯಿ ಜಗಳ ಮಾಡುವ ವೇಳೆ ಬುದ್ದಿ ಹೇಳಲು ಹೋದ ಮಗನನ್ನೇ ಕುಡುಗೋಲಿನಿಂದ ಕೊಂಚಿಕೊಂದ ಪಾಪಿ ತಂದೆ. ಹೌದು ಇದು ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ತಂದೆಯೇ ಮಗನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕುಡುಗೋಲಿನಿಂದ ಮಗ ಸುರೇಶ್ ಮೇಲೆ ತಂದೆ ಯಲ್ಲಪ್ಪ ಹಲ್ಲೆ ಮಾಡಿದ್ದರು. ಚಿಕಿತ್ಸೆ ಫಲಿಸದೇ ಸುರೇಶ್ ಸಾವನ್ನಪ್ಪಿದ್ದಾರೆ.
ಸಂಜೆ ಕುಡಿದ ಮತ್ತಿನಲ್ಲ ಯಲ್ಲಪ್ಪ ಪತ್ನಿ ಜೊತೆಗೆ ಗಲಾಟೆ ಮಾಡುತ್ತಿದ್ದ ವೇಳೆ ಮಗ ಬುದ್ಧಿ ಹೇಳಲು ಬಂದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕುಡು ಗೋಲಿನಿಂದ ಅಪ್ಪ ಕೊಚ್ಚಿದ್ದಾನೆ. ಸುರೇಶ್ ಪೇಂಟಿಂಗ್ ಕೆಲಸ ಮಾಡ್ತಿದ್ದ. ತಂದೆ ಯಲ್ಲಪ್ಪನನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments