ಚಳ್ಳಕೆರೆ ಮೇ.16 ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ಚಳ್ಳಕೆರೆ ತಾಲೂಕಿನ ವಿಬಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಮಾಜಿ ಶಾಸಕಿ ಕೆ.ಪೂರ್ಣಿಮಾ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಟಿ.ಶ್ರೀನಿವಾಸ್.ಪರವಾಗಿ ಮತಯಾಚನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸನ್ನಕುಮಾರ್.ಕುಮ್ಮಿ ಜಿಟಿ.ಶಶಿಧರ್,ಶ್ರೀಕಂಠಯ್ಯ,ಮೂಡಲಗಿರಿಯಪ್ಪ, ಮಂಜುಣ್ಣ, ಸಿದ್ದಾಪುರ ಮಂಜುನಾಥ, ಮುಖ್ಯ ಶಿಕ್ಷಕರಾದ ಜಿ ಟಿ ವೀರಭದ್ರ ಸ್ವಾಮಿ ಗಿರೀಶ್ ದೊಡ್ಡಯ್ಯ ಶ್ರೀನಿವಾಸ್ ಸೇರಿದಂತೆ ತಾಲೂಕಿನ ಶಿಕ್ಷಕರು ಹಾಗೂ ಕಾಂಗ್ರೆಸ್ ಮುಖಂಡರು ಶಿಕ್ಷಕ ಬಂಧುಗಳು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
0 Comments