ಚಳ್ಳಕೆರೆ ಮಾ.4. ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಚರಾಗಿ ಪಿ.ತಿಪ್ಪೇಸ್ವಾಮಿ(ಪಿ.ಟಿ) ಅವಿರೋಧವಾಗಿ ಮತ್ತೆ ಮರು ಆಯ್ಕೆಯಾಗಿದ್ದಾರೆ.
ನಗರದ ಪ್ರಾವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠರ ಆದೇಶದ ಮೇರೆಗೆ ನೂತನ ತಾಲೂಕು ಸಮಿತಿ ರಚನೆ ಮಾಡುವಂತೆ ನಿದರ್ಶನದ ಮೇರೆಗೆ ಜೆಡಿಎಸ್ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಪಿ.ತಿಪ್ಪೇಸ್ವಾಮಿ(ಪಿ.ಟಿ) ಇವರನ್ನು ಸರ್ವಾನುಮತದಿಂದ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷ ಹೆಗ್ಗೆರೆ ಆನಂದಪ್ಪ, ಕರಂರಳ್ಳಿ ಶಿವಣ್ಣ .ಹುಲಿಕುಂಟೆ ವೀರೇಂದ್ರಣ್ಣ .ಬೆಳಗೆರೆ ಚಂದ್ರಣ್ಣ. ಕ್ಯಾದಿಗುಂಟೆ ಉದಯಣ್ಣ. ಗೌರಿಪುರ ರಾಮಣ್ಣ, ಮಹದೇವಪುರ ಸುನಿಲ್. ನಗರಸಭಾ ಸದಸ್ಯರಾಸ ಶ್ರೀನಿವಾಸ್. ಪ್ರಮೋದ್, ನಾಗಪ್ಪನಹಳ್ಳಿ ಗೇಟ್. ದೇವರಾಜಣ್ಣ ಹಾಗೂ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments