ಚಳ್ಳಕೆರೆ ಜನಧ್ವನಿ ವಾರ್ತೆ ಮೇ 29 ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಬಿ.ಸಿ.ಸಂಜೀವಮೂರ್ತಿ ತಿಳಿಸಿದ್ದಾರೆ.
ಶ್ರೀ ನರಹರಿ ಸೇವಾ ಪ್ರತಿಷ್ಠಾನ (ರಿ.) ನರಹರಿ ನಗರ, ಚಳ್ಳಕೆರೆ, ಎಂ.ಆರ್.ಐ. ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಕೊಂಡ್ಲಹಳ್ಳಿ,ವಾಸವಿ ಡಯಾಗೋಸ್ಟಿಕ್ ಲ್ಯಾಬೋರೇಟರಿ, ಚಳ್ಳಕೆರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಣ್ಣಿನ ಇತರೆ ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುವುದು.
ಉಚಿತ ನೇತ್ರ ತಪಾಸಣಾ ದಿನಾಂಕ: 02-06-2024ನೇ ಭಾನುವಾರ
ಸಮಯ : 9-30 ಗಂಟೆಯಿಂದ1-00 ಗಂಟೆಯವರೆಗೆ ಸ್ಥಳ : ಶ್ರೀ ನರಹರೇಶ್ವರ ದೇವಸ್ಥಾನ, ನರಹರಿನಗರ ಚಳ್ಳಕೆರೆ.
ಶಿಬಿರದಲ್ಲಿ ಭಾಗವಹಿಸುವ ವೈದ್ಯರು: ದಿ. ಡಾ|| ನಾಗರಾಜ್ ಇವರ ಸುಪತ
ಡಾ|| ಎನ್. ವಿಜಯ್ ನೇತ್ರತಜ್ಞರು, ಡಿ.ಓ.ಎಂ.ಎಸ್., ಡಿ.ಎನ್.ಬಿ.ಹೆಚ್ಚಿನ ಮಾಹಿತಿಗಾಗಿಬಿ.ಸಿ.ಸಂಜೀವಮೂರ್ತಿ9880022179,ಎಂ.ರಾಮಚಂದ್ರಪ್ಪ9901114909, ಎಂ.ಮಲ್ಲಿಕಾರ್ಜುನಪ್ಪ 9731706183.ಸಂಪರ್ಕಿಸಲು ಕೋರಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments