ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುಸ್ಕೃತರಿಗೆ ಅಭಿನಂಧನೆ.

by | 31/10/23 | ಸುದ್ದಿ

ಚಿತ್ರದುರ್ಗ ಜನಧ್ವಯ ವಾರ್ತೆ ಅ.31 ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಜನಧ್ವನಿ ಮೀಡಿಯಾ ದಿಂದ ಅಭಿನಂದನೆ.ರಾಜೋತ್ಸವ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಚಿತ್ರದುರ್ಗದ ಹಿರಿಯ ಪತ್ರಕರ್ತರಾದ ಹೆಚ್.ಲಕ್ಷ್ಮಣ್, ರವಿಮಲ್ಲಾಪುರ, ವೀರೇಶ್.ವಿ ಚಳ್ಳಕೆರೆ, ಛಾಯಾಗ್ರಹಣ ವಿಭಾಗದ ಎಸ್.ಪಿ.ಮಂಜುನಾಥ್ , ದ್ವಾರಕಾನಾಥ್ ಇವರಿಗೆ ಅಭಿನಂದನೆಗಳು.



ಇನ್ನೂ ವಿಶೇಷವಾಗಿ ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ನಮ್ಮ ಹಿರಿಯೂರು ತಾ. ಆದಿವಾಲ ಗ್ರಾಮದ ಹೆಮ್ಮೆಯ ಪುತ್ರಿ ವರ್ಷಾ ಉಮಾಪತಿ ಅವರಿಗೆ ಸೇರಿದಂತೆ 28 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ. ಎಲ್ಲರಿಗೂ ಅಭಿನಂದನೆಗಳು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *