ಜನಧ್ವನಿ ಎಫೆಕ್ಟ್
ಚಳ್ಳಕೆರೆ ಜನಧ್ವನಿ ವಾರ್ತೆ ಏ 26
ಸಮುದ್ರದಡದಲ್ಲಿ ಉಪ್ಪಿಗೆ ಬರ ಎಂಬಂತೆ ತುಂಬಿದ ಕೆರೆ ಪಕ್ಕದಲ್ಲಿರುವ ಗ್ರಾಮದ ಜನರು ಕುಡಿಯುವ ನೀರಿಗಾಗಿ ದಿನ ನಿತ್ಯ ಪರದಾಡುತ್ತಿರುವ ಬಗ್ಗೆ ಜನಧ್ವನಿ ಡಿಜಿಟಲ್ ಮಾಧ್ಯಮ ಸುದ್ದಿ ಬಿತ್ತಿರಿಸಿದ ಬೆನ್ನಲ್ಲೆ ಅಧಿಕಾರಿಗಳು ದುರಸ್ಥಿ ಪಡಿಸಿ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮಿರಸಾಭಿ ಹಳ್ಳಿ ಗ್ರಾಪಂ ವ್ಯಾಪ್ತಿಯ ವಸೂರು ಗ್ರಾಮದಲ್ಲಿ ಕುಡಿಯುವ ನೀರಿನಮೋಟರ್ ಪಂಟ್ ಕೆಟ್ಟು ದುರಸ್ಥೆ ಮಾಡದೆ ಜನ ಜನಾನುರುವಳು ಕುಡಿಯುವ ನೀರಿಗಾಗಿ ಪರಡಾತ್ತಿರುವ ಬಗ್ಗೆ ಸೋಮವಾರ ವರದಿ ಬಿತ್ತಿರಿಸಿದ ಬೆನ್ನಲೇ ಮಂಗಳವಾರ ಮೋಪಟ್ ಪಂಪ್ ದುರಸ್ಥಿ ಪಡಿಸಿ ಜನರಿಗೆ ನೀರು ಕುಡಿಸಿದ್ದಾರೆ.
ಗ್ರಾಮಸ್ಥರು ಜನಧ್ವನಿ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments