ಫಲಶೃತಿ ವರದಿhref=”https://janadhwani.in/%e0%b2%95%e0%b3%81%e0%b2%a1%e0%b2%bf%e0%b2%af%e0%b3%81%e0%b2%b5-%e0%b2%a8%e0%b3%80%e0%b2%b0%e0%b2%bf%e0%b2%a8-%e0%b2%9c%e0%b2%a4%e0%b3%86-%e0%b2%95%e0%b3%8a%e0%b2%b3%e0%b2%9a%e0%b3%86-%e0%b2%a8/screenshot_20230313_123839/” rel=”attachment wp-att-6720″>
ಸುದ್ದಿ ಪ್ರಕಟಿಸಿದ ನಂತರ
ಚಳ್ಳಕೆರೆ ಜನಧ್ವನಿ ವಾರ್ತೆ ಮಾ14. ಕುಡಿಯುವ ನೀರಿನಲ್ಲಿ ಕೊಳಚೆ ನೀರು ಉಚಿತ ಎಂಬ ತಲೆಬರಹದಡಿಯಲ್ಲಿ ಜನಧ್ವನಿ ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಬಿತ್ತಿರಿದ ಅರ್ಧಗಂಟೆಲ್ಲಿ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು ಕುಡಿಯುವ ನೀರಿನ ಪೈಪ್ ದುರಸ್ಥಿ ಪಡಿಸಿದ್ದಾರೆ. ಸುದ್ದಿ ನೋಡಿದ ಜಿಪಂ ಸಿಇಒ ದಿವಾಕರ್ ಹಾಗೂ ತಾಪಂ ಇಒ ಹೊನ್ನಯ್ಯ ಗ್ರಾಪಂ ಪಿಡಿಒ ಯೋಗೇಶ್ ಗೆ ಕೂಡಲೆ ದುರಸ್ಥಿ ಪಡಿಸುವಂತೆ ದೂರವಾಣಿ ಮೂಲಕ ಸೂಚನೆ ನೀಡಿದ್ದರು ಕಡಿಯುವ ನೀರಿನ ಪೈಪ್ ದುರಸ್ಥಿ ಪಡಿಸಿದ ಅಧಿಕಾರಿಗಳಿ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments