ಶನಿವಾರ ಜನಧ್ವನಿ ಡಿಜಿಟಲ್ ಮೀಡಿಯ ಬೆಳಕು ಚೆಲ್ಲಿದ ಫೋಟೊ.
ಚಳ್ಳಕೆರೆ ಮೇ 14. ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಚಿಕಿತ್ಸೆಯ ನೆರವು ಬೇಕಾಗಿದೆ ಎಂಬ ತಲೆಬರಹದಡಿಯಲ್ಲಿ 2 ಶನಿವಾರ ಜನಧ್ವನಿ ಡಿಜಿಟಲ್ ಮೀಡಿ ಬೊಮ್ಮಸಮುದ್ರಗ್ರಾಮದ ಶಿಲ್ಪ ಕೋಂಮಾರುತಿ ಇವರ ಮಗು ಹುಟ್ಟಿನಿಂದ ನಿಶ್ಚಕ್ತಿಯಿಂದ ಬಳುತ್ತಿರುವ ಮಗುವಿಗೆ ಸುಮಾರು 3 ವರ್ಷಗಳುಕಳೆದರೂ ಚಿಕಿತ್ಸೆ ಹಾಗೂ ಸಕಾರಿ ಸೌಲಭ್ಯದಿಂದ ವಂಚಿತವಾಗಿರುವ ಬಗ್ಗೆ ಬೆಳಕು ಚೆಲ್ಲಿದ ಬೆನ್ನಲ್ಲೇ ಅಂಗವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಗುವಿಗೆ ಸಮಾಜಿಕ ಭದ್ತತಾ ಪಿಂಚಿಣಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿರುವ ಅಪೌಷ್ಠಾಕತೆ ಮಕ್ಕಳ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ವಿಕಲ ಚೇತನಕಲ್ಯಾಣ ಇಲಾಖೆಯ ಕಾರ್ಯಕರ್ತೆ ಸಾಮಾಜಿಕ ಭದ್ರತಾ ಪಿಂಚಿಣಿ ಮಾಡಿಸಿರುವುದು.
ಮೂರು ವರ್ಷ ಕಳೆದರೂ ಪಿಂಚಿಣಿ ಹಾಗೂ ತೂಕ ಕಡಿಮೆ ಇರುವ ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದೆ ಬಾರದ ಅಂಗವನಾಡಿ ,ಆಶಾಕಾರ್ಯಕರ್ತೆಯರು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಸಕರಾರಿ ಸೌಲಭ್ಯ ಹಾಗೂ ಉಚಿತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments