ಜನತಾ ದಳದ ಅಭ್ಯರ್ಥಿಗಳ ಎರಡನೇ ಪಟ್ಟಿ

by | 14/04/23 | ಚುನಾವಣೆ-2023

ಜನತಾ ದಳದ ಅಭ್ಯರ್ಥಿಗಳ ಎರಡನೇ ಪಟ್ಟಿ

ಕುಡಚಿ- ಆನಂದ ಮಾಳಗಿ
ರಾಯಬಾಗ – ಪ್ರದೀಪ್ ಮಾಳಗಿ.
ಸವದತ್ತಿ ಯಲ್ಲಮ್ಮ-ಸೌರಬ್ ಆನಂದ ಚೋಪ್ರಾ.
ಅಥಣಿ – ಶಶಿಕಾಂತ ಪಡಸಲಗಿ ಗುರುಗಳು.
ಹುಬ್ಬಳ್ಳಿ, ಧಾರವಾಡ ಪೂರ್ವ-ವೀರಭದ್ರಪ್ಪ ಹಾಲರವಿ.
ಕುಮಟ.ಕುಮಟ-ಸೂರಜ್ ಸೋನಿ ನಾಯಕ.
ಹಳಿಯಾಳ- ಎಸ್ ಎಲ್.ಘೋಟ್ನೆಕರ್.
ಭಟ್ಕಳ-ನಾಗೇಂದ್ರ ನಾಯಕ್.
ಶಿರಸಿ-ಉಪೇಂದ್ರ ಪೈ
ಯಲ್ಲಪುರ-ನಾಗೇಶ್ ನಾಯಕ್.
ಚಿತ್ತಾಪುರ-ಸುಭಾಶ್ಚಂದ್ರ ರಾಥೋಡ್.
.ಕಲಬುರ್ಗಿ ಉತ್ತರ – ನಾಸಿರ್ ಹುಸೇನ್ ಉಸ್ತಾದ್.
ಬಳ್ಳಾರಿ ನಗರ -ಅಲ್ಲಾಭಕ್ಷ
ಹಗರಿ ಬೊಮ್ಮನಹಳ್ಳಿ- ಪ.ರ ಮೇ ಶ್ವ ರಪ್ಪ.
ಹರಪನಹಳ್ಳಿ-ನೂರಅಹ್ಮದ್.
ಸಿರಿಗುಪ್ಪ-ಪರಮೇಶ್ವರ ನಾಯ್ಕ.
ಕೊಳ್ಳೇಗಾಲ- ಪುಟ್ಟಸ್ವಾಮಿ.
ಗುಂಡ್ಲುಪೇಟೆ-ಕಡಬೂರುಮಂಜುನಾಥ್.
ಕಾಪು-ಸ ವಬಿನಾ ಸಮದರ್
ಕಾರ್ಕಳ- ಶ್ರೀಕಾಂತ ಕೊಟ್ಟು.
ಉಡುಪಿ-ದ ಕ್ಷತ್ ಆರ್. ಶೆಟ್ಟಿ.
ಬೈಂದೂರ್-ಮನಸೂರು ಇಬ್ರಾಹಿಂ
ಕುಂದಾಪುರ-ರಮೇಶ್ ಕುಂದಾಪುರ.
ಕನಕಪುರ-ನಾಗರಾಜ.
ಯಲಹಂಕ-ಎಂ. ಮುನೇಗೌಡ.ಹೌದು
ಸರ್ವಜ್ಞನಗರ-ಮೊಹಮ್ಮದ್
ಯಶವಂತಪುರ-ಜವರಾಯಿ ಗೌಡ.
ತಿಪಟೂರು-ಶಾಂತಕುಮಾರ್.
ಶಿರಾ-ಉಗ್ರೇಶ್.
ಹಾನಗಲ್-ಮನೋಹರ ತಹಸೀಲ್ದಾರ್.
ಸಿಂದಗಿ-ವಿಶಾಲಾಕ್ಷಿ, ಶಿವಾನಂದ.
ಗಂಗಾವತಿ-ಎಚ್. ಆರ್. ಚೆನ್ನಕೇಶವ.
ಹೆಚ್ ಡಿ ಕೋಟೆ-ಜಯಪ್ರಕಾಶ್.
ಜೇವರ್ಗಿ -ದೊಡ್ಡಪ್ಪಗೌಡ, ಶಿವ ಲಿಂಗಪ್ಪ ಗೌಡ.
ಶಹಪುರ-ಗುರುಲಿಂಗಪ್ಪ ಗೌಡ.
ಕಾರವಾರ-ಚಿತ್ರಕೂಟಕರ್.
ಪುತ್ತೂರು-ದಿವ್ಯಪ್ರಭಾ.
ಕಡೂರು-ವೈ ಎಸ್ ವಿ ದತ್ತ.
ಹೊಳೆನರಸೀಪುರ-ಹೆಚ್ ಡಿ. ರೇವಣ್ಣ.
ಬೇಲೂರು-ಎಸ್. ಲಿಂಗೇಶ್.
ಸಕಲೇಶಪುರ- ಸ್ವಾಮಿ.ಕುಮಾರಸ್ವಾಮಿ.
ಅರಕಲಗೂಡು-ಎ.ಮಂಜು.
ಹಾಸನ-ಸ್ವರೂಪ್ ಪ್ರಕಾಶ್.
ಶ್ರವಣಬೆಳಗೊಳ-ಬಾಲಕೃಷ್ಣ.
ಮಹಾಲಕ್ಷ್ಮಿ -ಲೇಔಟ್.ರಾಜಣ್ಣ.
ಹಿರಿಯೂರು-ರವೀಂದ್ರಪ್ಪ.
ಮಾಯಕೊಂಡ-ಆನಂದಪ್ಪ..

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page