ಚಿತ್ರದುರ್ಗ ಜ.21 ಅಯೋಧ್ಯಯಲ್ಲಿ ಶ್ರೀಬಾಲರಾಮ(ರಾಮಲಲ್ಲಾ)ನ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ಕ ರಾ ರ ಸಾ ಸಂಸ್ಥೆ
ಚಿತ್ರದುರ್ಗ ವಿಭಾಗದ ಚಿತ್ರದುರ್ಗ ಘಟಕದಲ್ಲಿ. ಘಟಕ ವ್ಯವಸ್ಥಾಪಕರಾದ ಎಂ. ಎಂ. ಹುಸೇನ್ ಇವರ ನೇತೃತ್ವದಲ್ಲಿ ಸರ್ವಧರ್ಮಿಯ ಕಾರ್ಮಿಕರ ಸಹಯೋಗದಲ್ಲಿ ಸಾರ್ವಜನಿಕರಿಗೆ ಲಘು ಉಪಹಾರ ಮತ್ತು ಪಾನಕ ಕೊಸುಂಬರಿ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಘಟಕದ ವ್ಯವಸ್ಥಾಪಕರಾದ ಎಂ. ಎಂ. ಹುಸೇನ್ ರವರು ಪ್ರಸಾದವನ್ನ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಮಿಕರಲ್ಲಿ ಮನವಿ ಮಾಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments