ಚಿತ್ರದುರ್ಗ ಆ.21ಚಿತ್ರದುರ್ಗದ ಎಸ್ಪಿ ಕೆ. ಪರುಶುರಾಮ್ ಅವರನ್ನು
ವರ್ಗಾವಣೆಗೊಳಿಸಿ ಆದೇಶಿಸಿದೆ. ಇವರ ಸ್ಥಳಕ್ಕೆ
ನೂತನ ಎಸ್ಪಿಯಾಗಿ ಧರ್ಮೇಂದರ್ ಕುಮಾರ್
ಮೀನಾ ಅವರನ್ನು ನೇಮಿಸಿ ಆದೇಶಿಸಿದೆ.
ಧರ್ಮೇಂದರ್ ಕುಮಾರ್ ಮೀನಾ ಅವರು
ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ
ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು 2012 ನೇ
ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಪರುಶುರಾಮ್ ಅವರಿಗೆ ಸರ್ಕಾರ ಇನ್ನು
ಜಾಗವನ್ನು ತೋರಿಸಿಲ್ಲ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments