ಚಿತ್ರದುರ್ಗ ನ.8 ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಚಿತ್ರದುರ್ಗ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆ.ಡಿ.ಪಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶರನ್ನಾಗಿ
ತಿಮ್ಮಯ್ಯ ಪಿ.ಡಿ.ಕೋಟೆ ಹಿರಿಯೂರು ತಾಲೂಕು.
ಕೆ.ಸಿ. ನಾಗರಾಜು ಚಳ್ಳಕೆರೆ ನಗರ. ಟಿ.ಕೆ. ಖಲೀಂ ಉಲ್ಲಾ
ಹಿರೇಕರ ಹಳ್ಳಿ ಮೊಳಕಾಲೂರು ತಾಲ್ಲೂಕು. ರಂಗಸ್ವಾಮಿ ಓ. ಮೀರಸಾಬೀಹಳ್ಳಿ,
ಚಳ್ಳಕೆರೆ ತಾಲ್ಲೂಕು, ಪಿ. ದೀಪಿಕಾ ಸತೀಶ್ ಕನಕ
ಮಠ ಹತ್ತಿರ ಹೊಸದುರ್ಗ, ಒಟ್ಟು ಐದು ಜನರನ್ನು ಚಿತ್ರದುರ್ಗ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ನಾಮ ನಿರ್ಧೇಶಕ ಸದಸ್ಯರನ್ನಾಗಿ
ಸರ್ಕಾರದ ಅಧೀನ ಕಾರ್ಯದರ್ಶಿ-ಎಸ್-3
ಯೋಜನೆ ಕಾರ್ಯಕ್ರಮ ಸಂಯೋಜನ
ಮತ್ತು ಸಾಂಖ್ಯಿಕ ಇಲಾಖೆ.ಮಲ್ಲಿನಾಥು ಆದೇಶ ಹೊರಡಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments