ಚಳ್ಳಕೆರೆ ಮಾ.16ಚಳ್ಳಕೆರೆ
ನಗರಸಭೆಗೆ ಸರ್ಕಾರವು ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶಿಸಿದೆ
ನಟರಾಜ ಕೆ.ಎಂ .ವೀರಭದ್ರಪ್ಪ ಆರ್. ಆರ್. ಪುಸನ್ನ (ನೇತಾಜಿ) ಬಿನ್ ಎಂ. ಎನ್.
ಬಿ. ಪಾಪಣ್ಣ. ಡಿ.ಕೆ.ಮೊಹಮ್ಮದ್ ಅನ್ವರ್ ಇವರನ್ನು
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,ಸರಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments