ಜನಧ್ವನಿ ಎಫೆಕ್ಟ್ ವರದಿ ಫಲಶೃತಿ
ಚಳ್ಳಕೆರೆ ಆ.24 ನಾರಾಣಗುರುಗಳ ಜಯಂತಿ ಸಂಭ್ರಮ ಮುನ್ನವೇ ಗ್ರಾಪಂ ಅಧ್ಯಕ್ಷ ಪೋಟೋ ತೆರವು ಸಾಮಾಜದ ಮುಖಂಡರು ತೀವ್ರಖಂಡನೆ ಎಂಬ ತಲೆಬರಹದಡಿಯಲ್ಲಿ ಚಳ್ಳಕೆರೆ ತಾಲೂಕಿನ ಗೌರದಮುದ್ರ ಗ್ರಾಪಂ ಕಚೇರಿಯಲ್ಲಿನ ಘಟನೆ ಬಗ್ಗೆ ಬುಧವಾರ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಗ್ರಾಪಂ ಕಚೇರಿಯಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆ ಸಂತರ ಸಾಧಕರ ಸಾಲಿನಲ್ಲಿ ತೆರವಾಗಿದ್ದ ಗುರುಗಳ ಪೋಟೋವನ್ನು ಗುರುವಾರ ಅಳವಡಿಸಿದ್ದಾರೆ. ಗೌರಸಮುದ್ರ ಗ್ರಾಪಂ ಅಧ್ಯಕ್ಷ ಜನಧ್ವನಿ ಮೀಡಿಯಾದೊಂದಿಗೆ
ಬುಧವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಕರೆ ಮಾಡಿ ನನಗೆ ಶ್ರೀ ಬ್ರಹ್ಮಶ್ರೀ ನಾಯಾಣಗುರುಗಳ ಬಗ್ಗೆ ಅಪಾರ ನಂಬಿಕೆ ಇದೆ ಅವರ ತತ್ವ ಸಿದ್ದಾಂತಗಳಿಂದಲೇ ನಾನು ಅಧ್ಯಕ್ಷನಾಗಿದ್ದೇನೆ ಅವರ ಫೋಟೋ ತೆ್ಎಯುವ ದುರುದ್ದೇಶವಿಲ್ಲ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಚೇರಿ ಸ್ವಚ್ಛ ಗಾಗಿ ಪೋಟೋ ಗಳನ್ನು ತೆರವುಗೊಳಿಸಲಾಗಿತ್ತು ಎಲ್ಲಾ ಫೋಟೋ ಗಳ ಜತೆಗೆ ಈ ಪೋಟೋ ಮಿಸ್ಸಾಗಿದೆ ಸಮಾಜದ ಮುಖಂಡರಿ ನೋವಾಗದಂತೆ ಗುರುವಾರ ಬೆಳಗ್ಗೆಯೇ ಪೋಟೋ ಅಳವಡಿಸಲಾಗುದು ಎಂಬ ಭರವಸೆಯನ್ನು ಹಂಚಿಕೊಂಡಿದ್ದರು ಅದರಂತೆ ಈಗ ಪೋಟೋ ಅಳವಡಿಸಿರುವ ಫೋಟೋ ವನ್ನು ಜನಧ್ವನಿ ಮೀಡಿಯಾ ದೊಂದಿಗೆ ಹಂಚಿಕೊಂಡಿದ್ದಾರೆ. ಈಡಿಗಾ ಸಮುದಾಯದ ಮುಖಂಡರು ಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಮಾತನಾಟಿ ನಮ್ಮ ಸಮಾಜದ ನಾರಾಯಣಗುರುಗಳ. ಗ್ರಾಪಂ ಕಚೇತಿಯಲ್ಲಿ ತೆರವುಗೊಳಿಸಿರುವ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ 5 ದಿನಗಳು ಕಳೆದರೂ ತೆರವುಗೊಳಿದ ಪೋಟೋ ಅಳವಡಿಸಿರಲಿಲ್ಲ ಜನಧ್ವನಿ ಡಿಜಿಟಲ್ ಮೀಡಿಯಾ ದಲ್ಲಿ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಪೋಟೋ ಆಳವಡಿಸಲಾಗಿದೆ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಇಲಾಖೆ ಅಧಿಕಾರಿಗಳು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಮಾಜದ ಮುಖಂಡರ ಮನವಿ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments