ಗೌರಸಮುದ್ರ ಡಿ.11. ಗೌರಸಮುದ್ರ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೌರಸಮುದ್ರ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ ಗಂಗಾಧರ ಉಪಾಧ್ಯಕ್ಷರಾಗಿ ಎಂಜಿ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ.ಅಂಗಡಿ ಬಾಷಾಸಾಬ್. ಪಾಲಯ್ಯ ರಾಮಾಂಜನೇಯ.ಎಂ.ಜಿ.ಸತೀಶ್.ವೆಂಕಟೇಶ್.
.ಟಿ.ಶಶಿಕುಮಾರ್. ಸುಮಿತ್ರಮ್ಮ. ಸಾಂತಮ್ಮ.ಎಸ್.ಮಂಜಮ್.ಜಿ.ಟಿ.ನಿರಂಜನರೆಡ್ಡಿ
ಪಿ.ಗಂಗಾಧರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments