ಚಳ್ಳಕೆರೆ ಡಿ.26 ಈ ಗ್ರಾಮಗಳಲ್ಲಿ ಗುರುವಾರ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಸ್ಕಾಂ ಎಇಇ ರಾಜು ತಿಳಿಸಿದ್ದಾರೆ.
ಹೌದು ಇದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ.
(ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)
ಸಂಖ್ಯೆ: ಸಕಾಪಂನ ಎ/3/2023-24/201
ರವರ ಕಛೇರಿ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)
ವಾಣಿಜ್ಯ ಕಾರ್ಯ ಸಿಪಾಲನ ಉಪವಿಭಾಗ
ಬೆವಿಕಂ ಚಳ್ಳಕೆರೆ
28 ರ ಗುರವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕಿವಿ
ವಿದ್ಯುತ್ ವಿತರಣಾ ಕೇಂದ್ರ ಪರಶುರಾಂಪುರ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ 03 ನೇ ತ್ರೈಮಾಸಿಕ
ನಿರ್ವಹಣೆ ಕಾಮಗಾರಿ ಇರುವುದರಿಂದ 66/116ವಿ ವಿದ್ಯುತ್ ವಿತರಣಾ ಕೇಂದ್ರ ಪರಶುರಾಂಭರದಿಂದ ವಿದ್ಯುತ್
ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01 ಟಿ.ಎಸ್.ಕೋಟೆ ಎಫ್-02 ಜಾಜೂರು ಎಫ್ -03 ದೊಡ್ಡಚಲ್ಲೂರು
ಎಫ್-08
ಎಫ್-04 ಪಿ.ಮಹದೇವಪುರ ಎಫ್-05 ಪರಶುರಾಂಪುರ ಎಫ್-06 ಕ್ಯಾಧಿಗುಂಟೆ ಎಫ್-07 ಚಾಜರು
ಕೊರ್ಲಕುಂಟೆ ಏಫ್-09 ಸಿದ್ದೇಶ್ವರದುರ್ಗ ಎನ್.ಜೆ.ವೈ, ಎಫ್-10 ಡಿ.ಬಿ.ಹಳ್ಳಿ ಎನ್.ಜೆ.ವೈ. ಎಫ್-12 ಗೋಸಿಕೆರೆಎಫ್-13
ಸಿ.ಬಿ.ಹಳ್ಳಿ ಎಫ್-14 ಪಿ.ಮಹದೇವಪುರ ಎಫ್-15 ಹಳ್ಳಿಕಟ್ಟೆ ಎಸ್.ಜೆ.ವೈ ಎಫ್-16 ಪಗಡಲಬಂಡೆ ಪೀಡರ್ಗಳ
116ವಿ.ಮಾರ್ಗಗಳಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್
ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು ಸಹಕರಿಸುವಂತೆ
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಪರಶುರಾಂಪುರ ಪಂಚಾಯಿತಿ
ಜಾಜೂರು ಪಂಚಾಯತಿ, ಪಗಡಲಬಂಡ ಪಂಚಾಯತಿ ಸಿದ್ದೇಶ್ವರನದುರ್ಗ ಪಂಚಾಯತಿ,
ದೊಡ್ಡಚಲ್ಲೂರು, ಪಂಚಾಯಿ, ಚೌಳೂರು ಪಂಚಾಯ್ತಿ, ಪಿ.ಮಹದೇವಪುರ ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಹಾಗೂ
ಪರಶುರಾಂಪುರ ಶಾಖೆ ಮತ್ತು ದೊಡ್ಡಬೀರನಹಳ್ಳಿ ತಾಖೆ ವ್ಯಾಪ್ತಿಯ ಗ್ರಾಮಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ ಗ್ರಾಹಕರು ಸಹಕರಿಸುವಂತೆ ರಾಜು
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)
ವಾಣಿಜ್ಯ, ಕಾರ್ಯ &ಪಾಲನ ಉಪವಿಭಾಗ
ಬೆವಿಕಂ ಚಳ್ಳಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments