ಚಳ್ಳಕೆರೆ ಜನಧ್ವನಿ ವಾರ್ತೆ ಚಳ್ಳಕೆರೆ ಯಿಂದ ಗೋಪನಹಳ್ಳಿ ಗ್ರಾಮಕ್ಕೆ ಹೋಗುವ ಆಟೋ ಹೊಟ್ಟಪ್ಪನಹಳ್ಳಿ ಹಾಗೂ ಕಮ್ಮತ್ ಮರಿಕುಂಟೆ ಗೇಟ್ ನಡುವೆ ಆಟೋ ಟೈರ್ ಸಿಡಿದು ವಾಹನ ಚಾಲಕಅತೋಟಿಗೆ ತರುವಾಗ ಮಹಿಳೆಯೊಬ್ಬಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು ತುರ್ತು ವಾಹನಕ್ಕೆ ಕರೆಮಾಡಿದಾಗ ಅದು ಬರುವಷ್ಟರಲ್ಲಿ ಅದೇ ಮಾರ್ಗದಲ್ಲಿ ಮಂಡ್ಯದ ಕಡೆ ಹೋಗುವ ಕೆಆರ್ ಎಸ್ ಪಕ್ಷದ ವಾಹನ ನಿಲ್ಲಿಸಿ ಮಕೆಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಹಾಗೂ ಪದಾದಿಕಾರಿ ಕಾರ್ಯಕ್ರಮ ಮುಗಿಸೊಕೊಂಡು ಹೋಗುವಾಗ ಅದೇ ವಾಹನದಲ್ಲಿ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ನಗರದ ಸಾರ್ವಜನಿಕ ಆಸ್ಪತ್ರೆ ಗಾಯಾಳು ಮಹಿಳೆಯನ್ನು ಸಾಗಿಸಿ ಮಾನವೀಯತೆ ಮೆರದಿದ್ದಾರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments