ಚಿತ್ರದುರ್ಗ ಮೇ.2 ದುರ್ಗದಸಿರಿ ಹೋಟೆಲ್ ಮಾಲೀಕರಿಂದ ಟಿವಿಎಸ್ ಶೋರೂಂ ಕಾರ್ಮಿಕರ ಮೇಲೆ ಹಲ್ಲೆ
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಬುರೆಡ್ಡಿ ಮತ್ತು ಶೋರೂಂ ಕಾರ್ಮಿಕರ ಮಾತಿನ ಚಕಮಖಿ
ದುರ್ಗದಸಿರಿ ಹೋಟೆಲ್ ಮಾಲೀಕ ಮತ್ತು ಮಗನಿಂದ ಕಾರ್ಮಿಕರ ಮೇಲೆ ದೌರ್ಜನ್ಯ
ಕ್ಷುಲಕ್ಕೆ ಕಾರಣಕ್ಕೆ TVS ಶೋ ರೂಂಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಹಲ್ಲೆ
ದುರ್ಗದಸಿರಿ ಹೋಟೆಲ್ ಮಾಲೀಕ ಬಾಬುರೆಡ್ಡಿ, ಅರ್ಜುನ ರೆಡ್ಡಿ ಮತ್ತು ಸಚಿನ್ ರೆಡ್ಡಿ ಇವರಿಂದ ಹಲ್ಲೆ
ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ದುರ್ಗದ ಸಿರಿ ಹೋಟೇಲ್ ಬಳಿ ಘಟನೆ
RTO ಮುಖ್ಯ ರಸ್ತೆಯ ಪಕ್ಕದಲ್ಲಿ ಪಾರ್ಕಿ ವಿಚಾರವಾಗಿ ಹಲ್ಲೆ
ರವಿಕುಮಾರ್, ಅಜಿತ್ ಕುಮಾರ್, ಸತೀಶ್ , ತಿಪ್ಪೇಸ್ವಾಮಿ, ವಾಸೀಮ್
ಟಿವಿಎಸ್ ಶೋರೂಂ ಲ್ಲಿ ಕೆಲಸ ಮಾಡುವ ಕಾರ್ಮಿಕರು
ಬಾಬುರೆಡ್ಡಿ ಮತ್ತು ಸಂಬಂಧಿಕರು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿ ಕ್ಯಾಮರಾ ಕ್ಯಾಮೆರಾದಲ್ಲಿ ಸೆರೆ
ಹಲ್ಲೆಗೊಳ್ಳಗಾದ ಕಾರ್ಮಿಕರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ
ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ
0 Comments