![](https://janadhwani.in/wp-content/uploads/2023/03/IMG-20230307-WA0229-1024x682.jpg)
ಹೌದು ಇದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ತಾಲೂಕು ಕಚೇರಿ ಸಭಾಂಗದಲ್ಲಿ ಹಲವು ದಾರ್ಶಜನಿಕರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಇದು ಕೇವಲ ಕಂದಾಯ ಇಲಾಖೆ ಹಾಗೂ ಸಮುದಾಯಗಳಿಗೆ ಸೀಮಿತವಾಗಿವೆ .
![](https://janadhwani.in/wp-content/uploads/2023/03/Screenshot_20230307_224946-1024x576.png)
![](https://janadhwani.in/wp-content/uploads/2023/03/Screenshot_20230307_225037-1024x576.png)
![](https://janadhwani.in/wp-content/uploads/2023/03/Screenshot_20230307_225022-1024x576.png)
![](https://janadhwani.in/wp-content/uploads/2023/03/Screenshot_20230307_225040-1024x576.png)
ಅಧಿಕಾರಿ ಹಾಗೂ ಸಮಯದ ಮುಖಂಡರನ್ನು ಕಾಯಿಸುವುದು ಬೇಡ ನೀವು ಕಾರ್ಯಕ್ರಮ ಪ್ರಾರಂಭ ಮಾಡಿ ಎಂದು ಸಂದೇಶ ಕಳಿಸುತ್ತಾರೆ. ಕಾರ್ಯಕ್ರಮ ಅವರ ಅನುಪಸ್ಥಿತಿಯಲ್ಲಿ ಪ್ರಾರಂಬಿಸಿತ್ತಾರೆ ಅದೇರೀತಿ ಮಂಗಳವಾರ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕೈವಾರ ತಾತಯ್ಯ ನಾರೇಯಗುರುಗಳ ಜಯಂತಿ ಕಾರ್ಯಕ್ರಮಕ್ಕೆ ಬರುವುದು ತಡವಾಗುತ್ತದೆ ನನಗೋಷ್ಕರ ಕಾಯುವುದು ಬೇಡ ಕಾರ್ಯಕ್ರಮ ಪ್ರಾರಂಬಿಸಿ ಎಂದು ಶಾಸಕರು ಸಮುದಾಯದ ಮುಖಂಡರಿಗೆ ಹಾಗೂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸುತ್ತಾರೆ . ಕಾರ್ಯಕ್ರಮ ಪ್ರಾರಂಭವಾದರೂ ನಗರಸಭೆ ಜನ ಪ್ರತಿನಿಗಳು ಗೈರಾಗಿರುವುದು ಕಂಡುಬಂದರೆ ಕೆಲವೇ ಇಲಾಖೆ ಅಧಿಕಾರಿಗಳು ಭಾಗವಹಿಸಿದರೆ ಬಹುತೇಕ ಇಲಾಖೆ ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು. ಜನಪ್ರತಿನಿಧಿಗಳು ಸಂಪೂರ್ಣ ಗೈರು ಹಾಜರಾತಿಯಿಂದ ಶಾಸಕರು ಬಂದರೇ ಮಾತ್ರ ಬರುತ್ತಾರೆ ಅವರಿಲ್ಲ ಎಂದರೇ ಯಾರು ಬರುವುದಿಲ್ಲ ಎಂದು ಸಮುದಾಯದ ಕೆಲ ಮುಖಂಡು ಬೇಸರ ವ್ಯಕ್ತ ಪಡಿಸಿದ್ದಾರೆ. ಇನ್ನು ಮುದೆಯಾದರೂ ದಾರ್ಶನಿಕರ ಜಯಂತಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಭಾಗವಹಿಸುವರೇ ಕಾದು ನೋಡ ಬೇಕಿದೆ
0 Comments