ಚಳ್ಳಕೆರೆ ಜ.19 ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ನಿರ್ದೇಶನದಂತೆ ಬರಗಾಲ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಾಗಿ ಸಹಾಯವಾಣಿ ತೆರೆದಿದ್ದು ಗ್ರಾಮೀಣ ಜನರು ಸಮಸ್ಯೆಗಳ ಬಗ್ಗೆ ಸಹಾಯವಾಣಿಗೆ ಕರೆ ಮಾಡುವಂತೆ ತಾಪಂ ಇಒ ಶಶಿಧರ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಚಳ್ಳಕೆರೆ ತಾಲ್ಲೂಕುನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಉಂಟಾಗಬಹುದಾದ ಉದ್ಯೋಗ .ಕುಡಿಯವ ನೀರಿನ ಸಮಸ್ಯೆಗಳಿಗೆ
ಸಂಬಂಧಿಸಿದಂತೆ ತಾಲೂಕಿನ 40 ಗ್ರಾಮ ಪಂಚಾಯತಿಗಳ ಸಾರ್ವಜನಿಕರು ದೂರು/ಅಹವಾಲು/ಸಮಸ್ಯೆಗಳನ್ನು ಸಲ್ಲಿಸಲು ಚಳ್ಳಕೆರೆ ಪಂಚಾಯತಿಯಿಂದ ಬರಗಾಲ ನಿಮಿತ್ತ ಉದ್ಯೋಗ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ನಿರ್ವಹಣೆಗಾಗಿ
ಸಹಾಯವಾಣಿ/ಪರಿಹಾರ ಕೇಂದ್ರ ಕೇಂದ್ರ(ವಾರ್ ರೂಮ್) ಸ್ಥಾಪಿಸಾಗಿದ್ದು ತಾಪಂ ಕಾರ್ಯಾಲಯದಿಂದ ಕೆಳಕಂಡ ಸಿಬ್ಬಂದಿಯವರು ಮತ್ತು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ತಿಪ್ಪೇಸ್ವಾಮಿ 8618381088
ಪ್ರವೀಣ್.ಎಮ್
ಪ್ರ.ದ.ಸ, ತಾ.ಪಂ.ಕಚೇರಿ 8197472208
ಅಬ್ದುಲ್ ಹಕೀಮ್
ಪ್ರ.ದ.ಸ, ತಾ.ಪಂ.ಚಳ್ಳಕೆರೆ 9611551767 ದೂರವಾಣಿಗೆ ಕರೆ ಮಾಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಅಥವಾ ದೂರು ನೀಡುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಾಪಂ ಇಒ ಶಶಿಧರ್ ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments