ಚಳ್ಳಕೆರೆ ಅ.19.ಮನೆ ಮುಂದೆ ನಿಲ್ಲಿಸಿರುವ ಬೈಕನ್ನು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಬಳ್ಳಾರಿ ರಸ್ತೆ ಎರಡನೇ ಕ್ರಾಸ್ ನಲ್ಲಿ ಬರುವ ರಮೇಶ್ ಆಚಾರ್ ಎಂಬುವರ ಬಂಗಾರದ ಅಂಗಡಿ ಯ ಮುಂದೆ ನಿಲ್ಲಿಸಿರುವ
ಸೂಪರ್ ಸ್ಪೆಂಡರ್ ಬೈಕ್ ಅನ್ನು ಕಿಡಿಗೇಡಿಗಳು ಹಳೆ ವೈಶ್ಯಮ್ಯದ ದ್ವೇಷದಿಂದ ಸುಟ್ಟಾಕಿದ್ದಾರೆ ಎನ್ನಲಾಗಿದೆ
ಈ ಬೈಕ್ ಅನ್ನು ವೀರಭದ್ರ ದೇವಸ್ಥಾನದ ರಸ್ತೆಯಲ್ಲಿ ಸುಮಾರು 4 ಗಂಟೆ ಸಮಯದಲ್ಲಿ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ
ಸೂಪರ್ ಸ್ಪೆಂಡರ್ ಬೈಕು ಸುಟ್ಟು ಕರಕಲಾಗಿದ್ದು ಬೈಕ್ ಮಾಲಿಕ ರಮೇಶ್ ಆಚಾರ್ ಆತಂಕಕ್ಕೆ ಒಳಗಾಗಿದ್ದಾರೆ
0 Comments