ಮೊಳಕಾಲ್ಮೂರು ಜನಧ್ವನಿ ವಾರ್ತೆ ಏ.3. ಮುಂಬರುವ ಚುನಾವಣೆಯಲ್ಲಿ ಯಾವುದೆ ವ್ಯಕ್ತಿ ಟಿಕೇಟ್ ನೀಡಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಅವರನ್ನು ಕಾರ್ಯಕರ್ತರು ಗೆಲ್ಲಿಸಲು ಮುಂದಾಗ ಬೇಕುಬೆಂದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್ ಯರಗುಂಟಪ್ಪ ಮನವಿ ಮಾಡಿಕೊಂಡಿದ್ದಾರೆ.
.
![](https://janadhwani.in/wp-content/uploads/2023/04/DSC_3668-copy-1-683x1024.jpg)
![](https://janadhwani.in/wp-content/uploads/2023/04/IMG-20230403-WA0148-1024x768.jpg)
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು 17 ದಿನಗಳು ಬಾಕಿ ಇದ್ದು ಪಕ್ಷದ ವರಿಷ್ಠರು ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಜೆಡಿಎಸ್ ಪಕ್ಷ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು ಎಷ್ಟೇ ಜನರು ಆಕಾಂಕ್ಷಿಗಳೆಂದು ಪ್ರಾಚಾರ ಮಾಡಲಿ ಆದರೆ ವರಿಷ್ಠರು ಯಾವ ವ್ಯಕ್ತಿಹ ಹೆಸರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೋ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
![](https://janadhwani.in/wp-content/uploads/2023/04/IMG-20230403-WA0147-1024x461.jpg)
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಬೇಕು. ಈ ಮೂಲಕ ಜನರ ವಿಶ್ವಾಸ ಗಳಿಸಿ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ತಿಳಿಸಿದರು.
ಮೊಳಕಾಲ್ಮೂರು ಜನಧ್ವನಿ ವಾರ್ತೆ ಏ.3. ಮುಂಬರುವ ಚುನಾವಣೆಯಲ್ಲಿ ಯಾವುದೆ ವ್ಯಕ್ತಿ ಟಿಕೇಟ್ ನೀಡಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಅವರನ್ನು ಕಾರ್ಯಕರ್ತರು ಗೆಲ್ಲಿಸಲು ಮುಂದಾಗ ಬೇಕುಬೆಂದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್ ಯರಗುಂಟಪ್ಪ ಮನವಿ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು 17 ದಿನಗಳು ಬಾಕಿ ಇದ್ದು ಪಕ್ಷದ ವರಿಷ್ಠರು ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಜೆಡಿಎಸ್ ಪಕ್ಷ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು ಎಷ್ಟೇ ಜನರು ಆಕಾಂಕ್ಷಿಗಳೆಂದು ಪ್ರಾಚಾರ ಮಾಡಲಿ ಆದರೆ ವರಿಷ್ಠರು ಯಾವ ವ್ಯಕ್ತಿಹ ಹೆಸರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೋ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಬೇಕು. ಈ ಮೂಲಕ ಜನರ ವಿಶ್ವಾಸ ಗಳಿಸಿ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ತಿಳಿಸಿದರು. . ಈ ಸಂದರ್ಭದಲ್ಲಿ ಜೆ.ಡಿ.ಎಸ್ ಪಕ್ಷದ ಜಿಲ್ಲಾ ಸಂ. ಕಾರ್ಯದರ್ಶಿ
ಪಿರಂಗಸ್ವಾಮಿ. ತಾಲ್ಲೂಕುಉಪಧ್ಯಾಕ್ಷ ನಾಗೇಂದ್ರ. ಪ್ರದಾನಕಾರ್ಯದರ್ಶಿ ಓ ನಾಗರಾಜ,ತಾಲ್ಲೂಕು
ಯುವಘಟಕ ಅಧ್ಯಕ್ಷ ಸಿದ್ಧಲಿಂಗಮೂರ್ತಿ, ತಳುಕು ಹೊಬಳಿಯ ಅಧ್ಯಾಕ್ಷರ ತಿಪ್ಪೇಸ್ವಾಮಿ, ರಾಂಪುರ,
ಹೊಬಳಿ ಅಧ್ಯಾಕ್ಷ ಅಂಜನೇಯ, ಮೊಳಕಾಲ್ಮುರು ಕಸಬಾ ಹೋಬಳಿ ಅಧ್ಯಾಕ್ಷರ ಧನಂಜಯ,
ಸಂಘಟನ ಕಾರ್ಯದರ್ಶಿ ತಿಪ್ಪೇಸ್ವಾಮಿ. ನಗರ ಘಟಕ ಅಧ್ಯಕ್ಷ ಮಹಾಮದ್ ಇಕ್ಸಾಲ್, ಸಂಘಟನ
ಕಾರ್ಯದರ್ಶಿ ಬಿ. ಮಂಜುನಾಥ, ತಳುಕು ಹೊಬಳಿಯ ಯುವಘಟಕ ಅಧ್ಯಕ್ಷರ ಬೋರಯ್ಯ.
ಪಾಮ್ ರೆಡ್ಡಿ ,ಜಯಪ್ಪ, ನಾಗೇಶ, ಮಂಜಣ್ಣ, ಸ್ವಾಮಿ, ನಾಗರಾಜ ಇತೆರಿದ್ದರು.. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಪಕ್ಷದ ಜಿಲ್ಲಾ ಸಂ. ಕಾರ್ಯದರ್ಶಿ
ಪಿರಂಗಸ್ವಾಮಿ. ತಾಲ್ಲೂಕುಉಪಧ್ಯಾಕ್ಷ ನಾಗೇಂದ್ರ. ಪ್ರದಾನಕಾರ್ಯದರ್ಶಿ ಓ ನಾಗರಾಜ,ತಾಲ್ಲೂಕು
ಯುವಘಟಕ ಅಧ್ಯಕ್ಷ ಸಿದ್ಧಲಿಂಗಮೂರ್ತಿ, ತಳುಕು ಹೊಬಳಿಯ ಅಧ್ಯಾಕ್ಷರ ತಿಪ್ಪೇಸ್ವಾಮಿ, ರಾಂಪುರ,
ಹೊಬಳಿ ಅಧ್ಯಾಕ್ಷ ಅಂಜನೇಯ, ಮೊಳಕಾಲ್ಮುರು ಕಸಬಾ ಹೋಬಳಿ ಅಧ್ಯಾಕ್ಷರ ಧನಂಜಯ,
ಸಂಘಟನ ಕಾರ್ಯದರ್ಶಿ ತಿಪ್ಪೇಸ್ವಾಮಿ. ನಗರ ಘಟಕ ಅಧ್ಯಕ್ಷ ಮಹಾಮದ್ ಇಕ್ಸಾಲ್, ಸಂಘಟನ
ಕಾರ್ಯದರ್ಶಿ ಬಿ. ಮಂಜುನಾಥ, ತಳುಕು ಹೊಬಳಿಯ ಯುವಘಟಕ ಅಧ್ಯಕ್ಷರ ಬೋರಯ್ಯ.
ಪಾಮ್ ರೆಡ್ಡಿ ,ಜಯಪ್ಪ, ನಾಗೇಶ, ಮಂಜಣ್ಣ, ಸ್ವಾಮಿ, ನಾಗರಾಜ ಇತೆರಿದ್ದರು.
0 Comments