ಚಳ್ಳಕೆರೆ ಜ 5 ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ಪತ್ರಕರ್ತರ ಸಂಘದ ನೂತನ ವರ್ಷದ ಕ್ಯಾಲೆಂಡರ್ ನ್ನು , ಶಾಸಕ ಟಿ.ರಘುಮೂರ್ತಿ ಬಿಡುಗಡೆ ಮಾಡಿ ಮಾತನಾಡಿದರು.
ನಂತರ ಶಾಸಕ ಟಿ.ರಘುಮೂರ್ತಿ ಮಾತನಾಡಿ ಸಂಘಕ್ಕೆ ಶುಭ ಹಾರೈಸಿ ವಾಸ್ತವ ಸುದ್ದಿಯನ್ನು ಬಿತ್ತರ ಮಾಡುವ ಮೂಲಕ ಎಲ್ಲಾರನ್ನು ಜಾಗೃತಗೊಳಿಸುತ್ತಿರುವ ಪತ್ರಕರ್ತ ಮಿತ್ರರಿಗೆ ಒಳ್ಳೆದಾಗಲಿ, ನಿಮ್ಮ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡುವಂತೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಿವಕುಮಾರ್.ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಈಶ್ವರಪ್ಪ. ನಿವೃತ್ತ ಶಿಕ್ಷಕ ಸೂರಪ್ಪ. ವಕೀಲರಾದ ಜಿ.ಟಿ.ನಾಗರಾಜ್ .ಬೋರನಾಕ . ಹೊಳಲ್ಕೆರೆ. ಚಿತ್ರದುರ್ಗ.ಮೊಳಕಾಲ್ಮೂರು ಸೇರಿದಂತೆ ವಿವಿಧ ತಾಲೂಕಿನ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
0 Comments