ಹಿರಿಯೂರು ಜ.17.ಕಣ್ಣುಗಳ ದೃಷ್ಟಿಯು ಸಮರ್ಪಕವಾಗಿ ಇದ್ದರೆ ಕುಳಿತ ಸ್ಥಳದಿಂದಲೆ ಜಗತ್ತನ್ನು ನೋಡ ಬಹುದು ಎಂದು ಕೆಪಿಪಿಸಿ ಸದಸದಸ್ಯ ಕಂದಿಕೆರೆ ಸುರೇಶ್ ಬಾಬು ಹೇಳಿದರು.
ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಸಚಿವ ಡಿ.ಸುಧಾಕರ್ ಹಾಗೂ ಮಸ್ಕಲ್ ಗ್ರಾಮಪಂಚಾಯ್ .ಐ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿ ಉಚಿನ ಕಣ್ಣಿನ ತಪಾಸಣೆ ಶಿಭಿರದಲ್ಲಿ ಭಾಗವಹಿಸಿ ಮಾತನಾಡಿದರು. ಆರ್ಥಿಕವಾ ಹಿಂದುಳಿದ ಬಡಕುಟುಂಬಳಲ್ಲಿ ಆರೋಗ್ಯದ ಸಮಸ್ಯೆ ಇದ್ದರೂ ಹಣದ ಕೊರತೆಯಿಂದ ಚಿಕಿತ್ಸೆ ಪಡೆಯಲು ಮುಂದೆ ಬಾರದೆ ಆನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ . ಇದನ್ನು ಮನಗಂಡ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಡಿ.ಸುಧಾಕರ್ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಹಿರಿಯೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೇ ರಮೇಶ್ ಶಿಬಿರವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಕೊಲ್ಲಮ್ಮ ವಹಿಸಿದ್ದರು ಗ್ರಾಪಂ ಉಪಾಧ್ಯಕ್ಷ ವೈ.ನಾಗರಾಜ್ . ಶ್ರೀನಿವಾಸ್ .ನಾಗರಾಜ್ ನಗರಸಭಾ ಸದಸ್ಯರಾದ ಶಿವಕುಮಾರ್. ಗಿರೀಶ್ ಹಾಗೂ ಮುಖಂಡರಾದ ಪರಮೇಶ್ವರಪ್ಪ .ಈರಣ್ಣ ಎನ್ ರವಿ ಕುಮಾರ್ ಆನಂದ್ ಕುಮಾರ್. ಪಿಎಚ್ ಧನಂಜಯ .ಎಂ .ಜಿ ಲಕ್ಷ್ಮಿ ರಮ್ಯಾನಿಜಲಿಂಗಪ್ಪ ಪಾತಲಿಂಗಪ್ಪ. ತಿಪ್ಪೇಸ್ವಾಮಿ. ಯು ರಾಜಣ್ಣ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments