ಚಳ್ಳಕೆರೆ ನ.26 ರಾಜ್ಯ ಸರಕಾರದವಿರುದ್ದ ರೈತರಿಗೆ ಪರಿಹಾರ ಬಿಡುಗಡೆ ಮಾಡದೆ ಕೇಂದ್ರ ಸರಕಾರದ ವಿರುದ್ದ ಆರೋಪ ಮಾಡುತ್ತಿದೆ ಎಂಬ ಮಾಹಿತಿಯನ್ನು ವಿಪಕ್ಷ ನಾಯಕ ಆರ್ .ಅಶೋಕ್ ಮಾಧ್ಯಮದವರೊಂದಿಗೆ ಮಾತನಾಡವಾಗಸ್ಥಳದಲ್ಲಿದ್ದ ಗ್ರಾಮದ ಯುವಕನೊಬ್ಬ ಹೈಡ್ರಾಮ ಮಾಡುವ ಮೂಲಕ ಈಗಾಲೆ ಬರ ಅಧ್ಯಯನ ತಂಡ ಹಾಗೂ ಎರಡು ಬಾರಿ ಬಿಜೆಪಿ ಪಕ್ಷದ ನಾಯಕರು ಬರ ಅದ್ಯಯನ ನಡೆಸಿದ್ದಾರೆ
ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...
0 Comments