ಚಳ್ಳಕೆರೆ ಜೂ.10.ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ನಕಾಶೆ ದಾರಿ ಬಿಡಿಸಿಕೊಡುವಂತೆ ಗ್ರಾಮಸ್ಥರು ತಹಶೀಲ್ದಾರ್ ರೇಹಾನ್ ಪಾಷಾಗೆ ಮನವಿ ಸಲ್ಲಿಸಿದ್ದಾರೆ.
ಚನ್ನಮ್ಮನಾಗತಿಹಳ್ಳಿಗ್ರಾಮದ ರಿ.ಸ.ನ.66/2, 66/3, 67,68,69,70 ರಿಂದ 150 ಸರ್ವೆ ನಂಬರ್ ಹೊಲಗಳೀಗೆ ಹೋಗುವ ನಕಾಶೆ ದಾರಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿಕೊಂಡಿರುವುದರಿಂದ ಮುಂದಿನ ಜಮೀನಿನಗಳಿಗೆ ದಾರಿಯಿಲ್ಲದಂತೆಯಾಗಿದ್ದು , ಕೃಷಿ ಚಟುವಟಿಗೆ , ಜಾನುವಾರುಗಳನ್ನು ಜಮೀನುಗಳಿಗೆ ಹೊಡೆದುಕೊಂಡು ಹೋಗಲು ಬೆಳೆದ ಫಲಸನ್ನು ಸಾಗಿಸಲು ತೊಂದರೆಯಾಗಿದ್ದು ನಕಾಶೆ ದಾರಿಯನ್ನು ಬಿಡಿಸಿಕೊಡಬೇಕು ಎಂದು ರೈತರಾದ ಬಾಲರಾಜು, ತಿಪ್ಪೇಸ್ವಾಮಿ, ಶಿವಲಿಂಗಪ್ಪ ಸೇರಿದಂತೆ ಇತರರು ತಹಶೀಲ್ದಾರ್ ರೆಹಾನ್ ಪಾಷ ಬಳಿ ಮನವಿ ನೀಡಿ ಅಳಲು ತೋಡಿಕೊಂಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments