![](https://janadhwani.in/wp-content/uploads/2023/12/FB_IMG_1703557402578.jpg)
ಚಳ್ಳಕೆರೆ ಡಿ.26ನಮ್ಮ ದೇಶ ಭಕ್ತಿ ಮತ್ತು ಶಕ್ತಿ ತಮ್ಮದೆಯಾದ ಇತಿಹಾದ ಹೊಂದಿದೆ. ಆ ದೇವರಲ್ಲಿ ಭಕ್ತರು ಅಪೇಕ್ಷ ಪಡದೇ ಆತನ ಭಕ್ತಿಯಲ್ಲಿ ಬಿದ್ದರೆ, ಆ ದೇವರು ಭಕ್ತ ಯಾವುನೇ ಇರಲಿ ಆತನಿಗೆ ತನ್ನದೆಯಾದ ಶಕ್ತಿಯನ್ನು ನೀಡುತ್ತಾನೆ. ಅಂತಹ ಭಕ್ತರ ಭಕ್ತಿ, ಅಯ್ಯಪ್ಪ ಸ್ವಾಮಿಯ ಶಕ್ತಿ ಸಾಕ್ಷಾತ್ ಕಂಡಬರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.![](https://janadhwani.in/wp-content/uploads/2023/12/FB_IMG_1703557405331.jpg)
ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಹರಿಹರಸುತ ಸೇವಾ ಸಮಿತಿಯಿಂಧ ಆಯೋಜಿಸಿ ಐಯ್ಯಪ್ಪಸ್ವಾಮಿಯ ಪಡಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವೀಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಐಯ್ಯಪ್ಪ ಸ್ವಾಮಿ ಮಾಲಾದರಿಗಳಿಂದ ಶಬರಿಮಲೆ ಸನ್ನಿದಿಯಂತೆ 108 ಮೆಟ್ಟಿಲು ಸೇರಿದಂತೆ ಶಬರಿಮಲೆಯ ಸನ್ನಿದಾನದಂತೆ ಮಾಡಿರುವುದು ಶಬರಿಮಲೆ ಸನ್ನಿದಿ ನೋಡಿದಂತಂತಾಗುತ್ತದೆ.
ಪ್ರಥಮ ಬಾರಿಗೆ ಐಯ್ಯಪ್ಪ ಹರಹರಿಸುತ ಸೇವಾ ಸಮೀತಿ ಕೇವಲ ಐಯ್ಯಪ್ಪ ಸ್ವಾಮಿ ಪಡಿಪೂಜೆಗೆ ಸೀಮಿವಾಗದೆ ಈ ಬಾರಿ ,60 ಸಾವಿರ ರೋ ಮೌಲ್ಯದ ಮೇವನ್ನು ದೇವರ ಎತ್ತುಗಳಿಗೆ ಉಚಿತ ನೀಡಿರುವುದು ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ಗಳ ಅಗತ್ಯ ಪರಿಕರಗನ್ನು ನೀಡಿರುವುದು ವಿಶೇಷ ದಾನಿಗಳು ಮನಸ್ಸು ಮಾಡಿದರೆ ಸರಕಾರ ಮಾಡದ ಕೆಲಸ ದಾನಿಗಳಿಂದ ಆಗುತ್ತದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
![](https://janadhwani.in/wp-content/uploads/2023/12/IMG-20231226-WA0011.jpg)
![](https://janadhwani.in/wp-content/uploads/2023/12/IMG-20231226-WA0012.jpg)
![](https://janadhwani.in/wp-content/uploads/2023/12/IMG-20231225-WA0113.jpg)
ಸೇವಾ ಸಮಿತಿ ಸದಸ್ಯರಾದ ಕೀರ್ತಿ ಪ್ರಸಾದ್. ಬಾಬು. ಆನಂದ್. ಕಂಚಿ ಮಂಜುನಾಥ್ .ಗುರುಸ್ವಾಮಿ.ಅನಿಲ್. ಚೇತನ್ ಕುಮಾರ್.ಸುರೇಶ್ ಇತರರಿದ್ದರು.![](https://janadhwani.in/wp-content/uploads/2023/12/FB_IMG_1703557409213.jpg)
0 Comments