ಚಳ್ಳಕೆರೆ.
ಆಕಸ್ಮಿಕ ಬೆಂಕಿ ತಗಲಿ ಎರಡು ಕಡೆ ರೈತರ ಬೆಳೆಗಳು ಅಪಾರ ನಷ್ಟವಾಗಿರುವುದು ವರದಿಯಾಗಿದೆ.
ತಾಲೂಕಿನ ಬೆಳೆಗೆರೆ ಗ್ರಾಪಂ ವ್ಯಾಪ್ತಿಯ ಗೊರ್ಲತ್ತು ರೈತರ ಮಾರಣ್ಣ ನಾಲ್ಕು ಎಕೆರೆ ಪ್ರದೇಶದಲ್ಲಿ 2500 ಅಡಿಕೆ ಹಾಗೂ 2500ಬಾಳೆಗಿಡಗಳಿಗೆ ಶನಿವಾರ ಆಕಸ್ಮಿಕವಾಗಿ ಬೆಂಕಿ ಬಿದ್ದು ಗ್ರಾಮಸ್ಥರು ಕೆಡಿಸುವಷ್ಟರಲ್ಲಿ ತೋಟಕ್ಕೆ ಆವರಿಸಿ ಕಣ್ಮುಂದೆಯೇ 2 ವರ್ಷಗಳು ಬೆಳೆಗಳು ಸುಟ್ಟು ಕರಕಾಗಿದ್ದು ಸುಮಾರು 8 ಲಕ್ಷ ರೂ ನಷ್ಟವಾಗಿದ್ದು ರೈತ ಆರಂಕ್ಕೀಡು ಮಾಡಿದೆ.
ತಾಲೂಕಿನ ಬಾಲೇನಹಳ್ಳಿ ಗ್ರಾಮದ ರೈತ ತಿಪ್ಪೇಸ್ವಾಮಿ ಹುಣಿಸೆ ತೋಟಕ್ಕೆ ಬೆಂಕಿ ಬಿದ್ದು ಸುಮಾರು 10 ಲಕ್ಷರೂ ನಷ್ಟವಾಗಿರುವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ ಎರಡು ಘಟನೆಗಳ ಸ್ಥಳಕ್ಕೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಭೇಟಿ ನೀಡಿ ಬೆಳೆ ನಷ್ಟದ ವರದಿಯನ್ನು ತಯಾರಿಸಿ ಸರಕಾರಕ್ಕೆ ಕಳಿಸುವ ಭರವಸೆ ನೀಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments