ಎರಡು ಕಡೆ ಬಾಳೆ , ಅಡಿಕೆ , ಹುಣಿಸೆ ತೋಟಗಳಿಗೆ ಆಸ್ಮಿಕ ಬೆಂಕಿ ಅಪಾರ ಪ್ರಮಾಣದ ನಷ್ಟ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ

by | 04/03/23 | ಕ್ರೈಂ

ಚಳ್ಳಕೆರೆ.
ಆಕಸ್ಮಿಕ ಬೆಂಕಿ ತಗಲಿ ಎರಡು ಕಡೆ ರೈತರ ಬೆಳೆಗಳು ಅಪಾರ ನಷ್ಟವಾಗಿರುವುದು ವರದಿಯಾಗಿದೆ.
ತಾಲೂಕಿನ ಬೆಳೆಗೆರೆ ಗ್ರಾಪಂ ವ್ಯಾಪ್ತಿಯ ಗೊರ್ಲತ್ತು ರೈತರ ಮಾರಣ್ಣ ನಾಲ್ಕು ಎಕೆರೆ ಪ್ರದೇಶದಲ್ಲಿ 2500 ಅಡಿಕೆ ಹಾಗೂ 2500ಬಾಳೆಗಿಡಗಳಿಗೆ ಶನಿವಾರ ಆಕಸ್ಮಿಕವಾಗಿ ಬೆಂಕಿ ಬಿದ್ದು ಗ್ರಾಮಸ್ಥರು ಕೆಡಿಸುವಷ್ಟರಲ್ಲಿ ತೋಟಕ್ಕೆ ಆವರಿಸಿ ಕಣ್ಮುಂದೆಯೇ 2 ವರ್ಷಗಳು ಬೆಳೆಗಳು ಸುಟ್ಟು ಕರಕಾಗಿದ್ದು ಸುಮಾರು 8 ಲಕ್ಷ ರೂ ನಷ್ಟವಾಗಿದ್ದು ರೈತ ಆರಂಕ್ಕೀಡು ಮಾಡಿದೆ.
ತಾಲೂಕಿನ ಬಾಲೇನಹಳ್ಳಿ ಗ್ರಾಮದ ರೈತ ತಿಪ್ಪೇಸ್ವಾಮಿ ಹುಣಿಸೆ ತೋಟಕ್ಕೆ ಬೆಂಕಿ ಬಿದ್ದು ಸುಮಾರು 10 ಲಕ್ಷರೂ ನಷ್ಟವಾಗಿರುವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ ಎರಡು ಘಟನೆಗಳ ಸ್ಥಳಕ್ಕೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಭೇಟಿ ನೀಡಿ ಬೆಳೆ ನಷ್ಟದ ವರದಿಯನ್ನು ತಯಾರಿಸಿ ಸರಕಾರಕ್ಕೆ ಕಳಿಸುವ ಭರವಸೆ ನೀಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *