ಚಳ್ಳಕೆರೆ ಡಿ.10
ಎತ್ತಪ್ಪಸ್ವಾಮಿ ಮತ್ತು ರಂಗನಾಥಸ್ವಾಮಿ ದೇವಾಲಯ ನೂತನ ದೇವಾಲಯ ನಿರ್ಮಾಣವಾಗುತ್ತಿದ್ದು, ಇಂದು ದೇವಾಲಯದ ಗರ್ಭಗುಡಿಯ ಮೇಲ್ಚಾವಣಿಯ ಪೂಜೆ ನೇರವೇರಸಲಾಯಿತ್ತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ಸುಮಾರು ಮೂರು ಕೋಟಿವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣವಾಗುತ್ತಿದೆ. ಈಡಿ ದೇವಾಲಯ ಶಿಲಾನ್ತಾಸದಲ್ಲಿ ನಿರ್ಮಾಣವಾಗುತ್ತಿದ್ದು ಚಿಕ್ಕಬಳ್ಳಾಪುರದಿಂದ ಕಲ್ಲು ತರಿಸಲಾಗಿದೆ. ಗೋಕರ್ಣದ ಶಿಲ್ಪಿಗಳು ದೇವಾಲಯದ ಶಿಲಾನ್ಯಾಸ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಪೂಜಾರಿ ಗಳಾದ ಶಿವಣ್ಣ ಮತ್ತು ಸುರೇಶ ದಾಸಪ್ಪಗಳಾದ ರಂಗಸ್ವಾಮಿ, ತಿಪ್ಪೇಸ್ವಾಮಿ ವೀರೇಶ್
ಪೂಜಾ ಕಾರ್ಯಕ್ರಮ ನೇರವೇರಿಸಿದ್ದರು. ಗೌಡ್ರು ಚಿಕ್ಕಣ್ಣ, ಗೌಡ್ರು ನಾಗಣ್ಣ, ರಂಗಸ್ವಾಮಿ, ವೀರಭದ್ರಪ್ಪ, ಅಜ್ಯಯ್ಯ, ಮೂರ್ತಿ, ಈರಣ್ಣ, ತಿಪ್ಪೇಸ್ವಾಮಿ ಸೇರಿದಂತೆ ಭಕ್ತರು ಸೇರಿದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments