ಚಳ್ಳಕೆರೆ ಡಿ.2. ತಮ್ಮಜಮೀನಲ್ಲಿ ಔಷದಿ ಸಿಂಪರಣೆ ಮಾಡಿ ಮನೆಗೆ ಬರುವಾಗ ಪ್ರತಿ ದಿನ ಅವರ ತಂದೆಯ ಸಮಾದಿ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಅದೇ ರೀತಿ ಶುಕ್ರವಾರ ಜಮೀನಿಂದ ಬರುವಾಗ ಅವರ ತಂದೆಯ ಸಮಾದಿ ಮೇಲೆ ಮೃತಪಟ್ಟಿದ್ದಾರೆ ಎಂದು ಮೃತ ಸುರೇಶನ ಮಿತ್ರರು ಹೇಳುವ ಮಾತುಗಳು ಶವಗಾರದ ಬಳಿ ಬೆಳ್ಳಂ ಬೆಳಗ್ಗೆಯಿಂದಲೇ ಮೃತನ ನೂರಾರು ಸ್ನೇಹಿತರು ಜಮಾಹಸಿ ಈ ರೀತಿಯಾಗಬಾರದಿತ್ತು ಎಂದು ಕಂಬನಿ ಮಿಡಿದಿದ್ದಾರೆ ಮೃತನ ಕುಟುಂಬಕ್ಕೆ ಆತ್ಮಶಾಂತಿ ಕೋರಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments