ಚಳ್ಳಕೆರೆ ಡಿ.3. ಆರ್ಥಿಕವಾಗಿ ಹಿಂದುಳಿದ ಬಡಕುಂಬಗಳಿಗೆ ಉಚಿತ ಕಣ್ಣು ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದಪಯೋಗ ಪಡಿಸಿಕೊಳ್ಳುವಂತೆ ಪುರುಶೋತ್ತಮನಾಯ್ಕಹೇಳಿದ್ದಾರೆ. ಚಳ್ಳಕೆರೆ ತಾಲೂಕಿನ ಕುರಡಿಹಳ್ಳಿ ಲಂಬಾಣಿ ತಾಂಡದ ನನ್ನ ತಂದೆಯವಾರದ ಶ್ರೀಶಿವಸಾದುಸ್ವಾಮಿ ಇವರು ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ವೈಕುಂಠ ಸಮಾರಂಭದ ಅಂಗವಾಗಿ ಅವರ ಮಾರ್ಗದರ್ಶನದಂತೆ ಶ್ರೀ ಕಂಚಿ ಕಾಮಕೋಟ ಮೆಡಿಕಲ್ ಟ್ರಸ್ಟ್, ಶಂಕರ್ ಕಣ್ಣಿನ ಅಸ್ಪತ್ರೆ, ಶಿವಮೊಗ್ಗ ಇವರಿಂದ ಉಚಿತ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಹಮ್ಮಿಕೊಂಡಿರುವ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀ ಶ್ರೀ ಶ್ರೀ ನಂದಾಮಸಂದ್ ಬಾವಾಜಿ ಪರಾಂಪರೆ,ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ, ನಂದಾಮಸಂದ್ ಬಾವಾಜಿ ಸೇವಾಶ್ರಮ,
ಕುರುಡಿಹಳ್ಳಿ ಲಂಬಾಣಿಹಟ್ಟಿ, ಚಳ್ಳಕೆರೆ ತಾಲ್ಲೂಕು, ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಕಣ್ಣಿನ ಇತರೆ
ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುವುದು
ಉಚಿತ ನೇತ್ರ ತಪಾಸಣೆ ದಿನಾಂಕ 05-12-2023 ನೇ ಮಂಗಳವಾರ ಸಮಯ: ಬೆಳಿಗ್ಗೆ 10-00 ರಿಂದ 4-00 ಗಂಟೆಯವರೆಗೆ ಸ್ಥಳ: ನಂದಾಮಸಂದ್ ಬಾವಾಜಿ ಸೇವಾಶ್ರಮ, ಕುರುಡಿಹಳ್ಳಿಲಂಬಾಣಿಹಟ್ಟಿ, ಚಳ್ಳಕೆರೆ ತಾ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶಂಕರ ಕಣ್ಣಿನ ಆಸ್ಪತ್ರೆ ಹರಕೆರೆ, ಎನ್.ಟಿ.ರಸ್ತೆ, ಶಿವಮೊಗ್ಗ, ದೂ: 08182-22099/222100
ಶಂಕರ ವಿಷನ್ ಸೆಂಟರ್, ಚಳ್ಳಕೆರೆ : 9141039290
ಪುರುಶೋತ್ತಮ ನಾಯ್ಕ:9108121494, ಕುಮಾರ್ ನಾಯ್ಕ: 9845131687,
ಹೇಮಂತ್ಕುಮಾರ್:9538500862 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬಹುದು
0 Comments