ಮಿತಿ ಮೀರಿರುವ ಕೋತಿಗಳ ಕಾಟಕ್ಕೆ ಕಡಿವಾಣ ಹಾಕುವಂತೆ ರೋಗಿಗಳು ಹಾಗೂ ಸಾರ್ವಜನಿಕರು ಮನವಿ ಒತ್ತಾಯಿಸಿದ್ದಾರೆ. ಬಯಲು ಸೀಮೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅರಣ್ಯ ಪ್ರದೇಶದಲ್ಲಿ ನೀರು.ಆಹಾರವಿಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದ್ದ ಆಹಾರ ನೀರಿಗಾಗಿ ಪರದಾಡುವಂತಾಗಿದೆ
ಮೊಳಕಾಲ್ಮೂರು ಆಸ್ಪತ್ರೆಯಲ್ಲಿ ಕೋತಿಗಳು ಹೊಟ್ಟೆ ತುಂಬಿಸಿಕೊಳ್ಳಲು ಹಾಗೂ ನೀರಿನ ದಾಹ ನೀಗಿಸಿಕೊಳ್ಳಲು ರೋಗಿಗಳ ಬಳಿ ಇರುವ ಆಹಾರ ಪಾಕೇಟ್ ಹಾಗೂ ನೀರು ಕುಡಿಯಲು ಕ್ಯಾನ್ ಬಳಿ ಹೋಗುವುದು ಜನರ ಗಾಬರುಗೆ ಸಿಲುಕಿ ಕೀಟಲೆ ಮಾಡಲು ಮುಂದಾಗುತ್ತಿದೆ . ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೋತಿಗಳ ಹಾವಳಿಗೆ ಕಡಿವಾಣ ಹಾಕ ಬೇಕಿದೆ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರು ಒದಗಿಸುವರೇ ಕಾದು ನೋಡ ಬೇಕಿದೆ.
0 Comments