ನಾಯಕನಹಟ್ಟಿಅ27: ಹೋಬಳಿ ಎನ್ ಮಹದೇವಪುರ ಗ್ರಾ.ಪಂ ವ್ಯಕ್ತಿಗೆ ಬರುವ ಕುದಾಪುರ ಗ್ರಾಮದಲ್ಲಿ ಸುಮಾರು 1000 ದಿಂದ 1200 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಆಶಾ ಕಾರ್ಯಕರ್ತೆಯರನ್ನ ಆರೋಗ್ಯ ಇಲಾಖೆ ನೇಮಕ ಮಾಡಿಲ್ಲವೆಂದು ಗ್ರಾಮದ ಮುಖಂಡ ಜಿ ಸಿ ಶ್ರೀನಿವಾಸ್ ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ನಮ್ಮ ಕುದಾಪುರ ಗ್ರಾಮಕ್ಕೆ ಅರೋಗ್ಯ ಇಲಾಖೆ ಶೀಘ್ರದಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಜಿ ಸಿ ಶ್ರೀನಿವಾಸ್, ಎಂ ಬಿ ಮಲ್ಲೇಶ್ ಲೋಲಮ್ಮ, ಓ. ಬೋರಮ್ಮ, ಜಮುನಮ್ಮ, ಅನುಸೂಯಮ್ಮ, ವಿ ಕೆ ಮಂಜಣ್ಣ, ನಾಗೇಂದ್ರಪ್ಪ, ತಿಪ್ಪೇಶ್ ,ಶಿವರಾಜ್, ಸೇರಿದಂತೆ ಮುಂತಾದವರು ಇದ್ದರು
0 Comments