ಆಟೋ ಟೂಲ್ ಬಾಕ್ಸ್ ನಲ್ಲಿದ್ದ 20 ರೂ ಕಳ್ಳರ ಕೈಚಳಕ ತೋರಿಸಿದ ಪ್ರಕರಣ ಬೆಳಕಿಗೆ.

by | 05/02/24 | ಕ್ರೈಂ


ಚಳ್ಳಕೆರೆ ಜನಧ್ವನಿ ವಾರ್ತೆ ಫೆ.5 ಆಟೋ ಟೂಲ್ ಬಾಕ್ಸಿನಲ್ಲಿಟ್ಟಿದ್ದ 20 ಸಾವಿರ ರೂಗಳನ್ನು ಕಳ್ಳರ ಕೈಚಳಕ ತೋರಿಸಿದ್ದ ಕದ್ದು ಪರಾರಿಯಾದ ಘಟನೆ ನಡೆದಿದೆ.
ನಗರದ ಬಿಸಿನೀರು ಮುದ್ದಪ್ಪ ಸರಕಾರ ಪ್ರೌಢಶಾಲೆ ಆವರಣದಲ್ಲಿ ಪ್ರಾರಂಭಿಸಿರುವ ಇಂಡಿಯನ್ ಸೇಲ್ಸ್ ಬೈಹತ್ ಮಳಿಗೆ ಮುಂಭಾಗದಲ್ಲಿ ಆಟೋದಲ್ಲಿ ತಳಕು ಗ್ರಾಮದ ಆಟೋ ಚಾಲಕ ಸೋಪ ಸೆಟ್ ಖರೀದಿ ಮಾಡಲೆಂದು 20 ಸಾವಿರರೂ ಆಟೋ ಟೂಲ್ಸ್ ಕಿಟ್ ಬಾಕ್ಸ್ ನಲ್ಲಿಟ್ಟುಕೊಂಡು ಬಂದಿದ್ದರು ಎನ್ನಲಾಗಿದೆ.
ಸೋಪಸೆಟ್ ಖರೀದಿಗೆ ಶನಿವಾರ ಕುಟುಂಬದೊಂದಿಗೆ ಬಂದು 10 ಸಾವಿರ ಹಣ ಕೊಟ್ಟಿದ್ದರು ಇನ್ನು 20 ಸಾವಿರ ಕೊಡ ಬೇಕಿತ್ತು ಮಳಿಗೆ ಅಂಗಡಿ ಹೋಗಿ ಇನ್ನು ಕೆಲವು ಸೋಪ ಬರಬೇಕಿದೆ ಬಂದ ನಂತರ ನಿಮ್ಮ ಮನೆಗೆ ವಿತರಣೆ ಮಾಡಲಾಗುವುದು ಬಂದ ನಂತರ ಹಣ ಕೊಡುವಿರಂತೆ ಎಂದು ತಿಳಿಸಿದ್ದಾರೆ.
ಮನೆಗೆ ಹೋಗಿ ಟೋಲ್ ಕಿಟ್ ನಲ್ಲಿದ್ದ ಹಣವನ್ನು ತೆಗೆದುಕೊಳ್ಳಲು ಹೋದಾಗ ಟೂಲ್ ಕಿಟ್ಟನ್ನು ಯಾವುದೋ ಆಯುದಿಂದ ಎತ್ತಿ ಹಣ ದೋಚಿಕೊಂಡು ಹೋಗಿರುವುದು ಬೆಳೆಕಿಗೆ ಬಂದಿದ್ದು ಭಾನುವಾರ ರಜೆಯಾಗಿದ್ದರಿಂದ ಸೋಮವಾರ ಬಂದು ನಗರಸಭೆ ಕಚೇರಿಯಲ್ಲಿನ ಸಿಸಿ ಕ್ಯಾಮರ ತಪಾಸಣೆ ಮಾಡಿದ್ದು ಅದು ಬಾಗಿಲಿಗೆ ಮಾತ್ರ ತೋರಿಸುತ್ತಿರುವುದು ಕಂಡು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಟೋ ನಿಲ್ಲಿಸಿದ ಸ್ಥಳವನ್ನು ತೋರಿಸಿದ್ದಾರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಮೈದಾನದಲ್ಲಿ ಯಾವಾಗಲೂ ಜನದಟ್ಟಣೆ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವ ಸ್ಥಳದಲ್ಲಿ ಬೃಹತ್ ವಾಣಿಜ್ಯ ಸೇಲ್ಸ್ ಮಳಿಗೆ ತೆರೆರದಿದ್ದು ಖರೀದಿ ಮಾಡಲು ಬರುವ ಗ್ರಾಹಕರಿಗೆ ಇಲ್ಲಿ ರಕ್ಷದಣೆ ಇಲ್ಲದಂತಾಗಿದೆ ವಾಹನ ನಿಲುಗಡೆ ಸ್ಥಳದಲ್ಲೂ ಯಾವುದೇ ಕಾವಲು ಗಾರನ ನೇಮಕ ಮಾಡದೆ ಇರುವುದು ಸಿಸಿ ಕ್ಯಾಮರ ಅಳವಡಿಸದೆ ಇರುವುದು ಇದೊಂದು ಕಳ್ಳರಿಗೆ ವರದಾನವಾಗಿದೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಬೃಹತ್ ಸೇಲ್ಸ್ ಮಳಿಗೆ ಬಳಿ ಸಿಸಿ ಕ್ಯಾಮರ ಹಾಗೂ ವಾಹನ ನಿಲುಗಡೆ ಸ್ಥಳದಲ್ಲಿ ಕಾವಲು ಗಾರರನ್ನು ನೇಮಕ ಮಾಡುವರೇ ಕಾದು ನೋಡ ಬೇಕಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page