ಚಳ್ಳಕೆರೆ ಡಿ.19. ರಸ್ತೆ ಅಪಘಾತ ಬೈಕ್ವಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಪಂ ಹನ್ನೂರು ಗ್ರಾಮದ ತ್ಯಾಗರಾಜ್ (18) ಮೃತ ವ್ಯಕ್ತಿ
ಕುರಿಗಳ ತುಪ್ಪಟವನ್ನು ಕತ್ತರಿಸಲು ಬಂದಿದ್ದ ವ್ಯಕ್ತಿಯನ್ನು ಬಿಟ್ಟು ಮಲ್ಲಸಮುದ್ರ ಹಾಗೂ ಹೊಸಳ್ಳಿಕುಂಟೆ ಗ್ರಾಮದ ನಡುವೆ ಸೋಮವಾರ ರಾತ್ರಿ 7 ಗಂಟೆ ಸುಮಾರಿನಲ್ಲಿಅಪರಿತ ವಾಹನ ಡಿಕ್ಕಿ ಹೊಡೆದ ಹೋಗಿರುವುದರಿಂದಬತಲೆಗೆವತೀವ್ರ ಪೆಟ್ಟಾಗಿರುವುದರಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ತಳಕು ವೃತ್ತ ನಿರೀಕ್ಷಕ ಕೆ .ಸಮೀವುಲ್ಲ ಹಾಗೂ ಪಿಎಸ್ ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಯುವಕ ಚಳ್ಳಕೆರೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೀಜಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
![](https://janadhwani.in/wp-content/uploads/2023/12/Picsart_23-12-19_10-51-38-994.jpg)
0 Comments