ಚಳ್ಳಕೆರೆ ಜ.22. ಸಿನಿಮೀಯ ರೀತಿ ಬೆಂಕಿ ದುರಂತದ ಅವಘಡದಿಂದ ಪಾರಾದ ಘಟನೆ ನಡೆದಿದೆ. ಚಳ್ಳಕೆರೆ ನಗರದ ಬಿಇಒ ಕಚೇರಿಗೆ ಹೊಂದಿಕೊಂಡ ಖಾಲಿ ನಿವೇಶನದಲ್ಲಿ ಹಾಕಿದ ಕಸದ ರಾಶಿಗೆ ಯಾರೋ ಕಿಡಿಗೇಡಿಗಳು ಬೆಂಕಿಯಿಟ್ಟ ಕಾರಣ ದಟ್ಟವಾದ ಹೊಗೆ ಹಾಗೂ ಬೆಂಕಿಯಿಂದ ಅಕ್ಕ ಪಕ್ಕದ ಪೆಟ್ಟಿಗೆ ಅಂಗಡಿಗಳಿ ಹಾವರಿಸುವ ಮುನ್ನ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನೊಂದಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ.
ಪುಟ್ ಬಾತ್ ವ್ಯಾಪಾರಿಗಳ ಸೇರಿದಂತೆ ವಿವಿಧ ವರ್ತಕರು ಖಾಲಿ ನೀವೇಶನವನ್ನು ಕಸದ ಡಪ್ಪಿಂಗ್ ಕೇಂದ್ರವನ್ನಾಗಿ ಮಾಡಿಕೊಂಡಿರುವುದರಿಂದ ಇಂತಹ ದುರಂತಗಳಾಗಲು ಕಾರಣವಾಗಿದೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಖಾಲಿ ನಿವೇಶನದಲ್ಲಿ ತ್ಯಾಜ್ಯ ಸುರಿಯುವವರಿಗೆ ಕ್ರಮಕೈಗೊಳ್ಳುವರೇ ಕಾದು ನೋಡ ಬೇಕಿದೆ.
0 Comments