ಶುದ್ದಕುಡಿಯುವ ನೀರಿನ ಘಟಕದ ಕಾಯಿನ್ ಬೂತ್ ಕಳವು ನಿರ್ವಹಣೆ ಹೊತ್ತವರು ಸಂಕಷ್ಟಕ್ಕೆ.

by | 25/12/23 | ಕ್ರೈಂ


ಚಳ್ಳಕೆರೆ ಡಿ.25 ಶುದ್ಧ ಕುಡಿಯುವ ನೀರಿನ ಘಟಕ ಕಾಯಿನ್ ಬೂತ್ ಕಳ್ಳತನವಾಗಿರುವುದು ಭಾನುವಾರ ತಡ ರಾತ್ರಿ ಕಾಟಪ್ಪನಹಟ್ಟಿಯಲ್ಲಿ ನಡೆದಿದೆ. ನಗರದ ವಿವಿಧ ಶುದ್ದಕುಡಿಯುವ ನೀರಿನವಘಟಕಗ ಕಾಯಿನ್ ಬೂತ್ ಕಳವು ಪದೇ ಪದೇ ಮಾಡುವುದರಿಂದ ನೀರಿನ ನಿರ್ವಹಣೆ ಹೊತ್ತವರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ನಗರದ ಕಾಟಪ್ಪನಹಟ್ಟಿಯ ಗೊಲ್ಲರಹಟ್ಟಿಯಲ್ಲಿನ ಶುದ್ದ ಕುಡಿತುವ ನೀರಿನ ಘಟಕದ ಕಾಯಿನ್ ಬೂತ್ ಇದೇ ಮೊದಲ್ಲಿ ನಗರದ ತಾಲೂಕುಪಂಚಾಯತ್ ಆವರ. ವಾಲ್ಮೀಕಿ ನಗರ ಸೇರಿದಂತೆ ಹಲವು ಘಟಕಗಳಲ್ಲಿ ಎರಡು ಮೂರು ಬಾರಿ ಕಳವು ನಡೆದಿತ್ತು ಒಂದು ಕಾಯಿನ್ ಬೂತ್ ಬೆಲೆ ಕನಿಷ್ಟ ಸುಮಾರು 10ಸಾವಿರಕ್ಕೂ ಹೆಚ್ಚು ಇರುತ್ತದೆ ಪದೆ ಪದೆ ಕಳವು ಮಾಡುವುದರಿಂದ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ದಾರರಿಗೆ ದೊಡ್ಡ ತಲೆ ಬಿಸಿಯಾಗಿದೆ.

ಘಟಕಗಳಲ್ಲಿ 5 ರೂ. ನಾಣ್ಯಗಳ ಡಬ್ಬಿಯಲ್ಲಿನ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡುವ ವಂಶಿ ಜನಧ್ವನಿ ಡಿಜಿಟಲ್ ಮೀಡಿಯಾದೊಂಗಿಗೆ ಮಾತನಾಡಿ ನಾನು ಭಾನುವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಕಾಯಿನ್ ಬೂತ್ ನಲ್ಲಿರುವ ಹಣ ತೆಗೆದುಕೊಂಡು ಹೋಗಲು ಬಂದಾಗ ಘಟಕದ ಬೀಗ ಒಡೆಯಲಾಗಿತ್ತು ಒಳಗೆ ಹೋದಾಗ ಕಾನ್ ಬೂತ್ ಡಬ್ಬಿ ಹಿಡೆದು ಹಣ ದೋಚಿರುವುದು ಬೆಳಕಿಗೆ ಬಂದಿದೆ ವಿದ್ಯುತ್ ಡಿಪಿ ಸುಚ್ಚ್ ಆಪ್ ಮಾಡಿ ಕಳವು ಮಾಡಿದ್ದಾರೆ ಇದು ನಾಲ್ಕನೇ ಬಾರಿ ಹಳವಾಗಿದೆ ಕಾಯಿನ್ ಬೂತ್ ಬೆಲೆ 10 ಸಾವಿರ ಇಲ್ಲಿಗೆ 40 ಸಾವಿರ ರೂ ಕಾಯಿನ್ ಬೂತ್ ಹಾಕಿಸಲು ಖರ್ಚು ಮಾಡಲಾಗಿದೆ ಪದೆ ಪದೆ ಶುದ್ದ ನೀರಿನ ಘಟಕಗಳು ಕಳವು ಪ್ರಕರ ಹೆಚ್ಚಾಗುತ್ತಿದ್ದು ದಿನಕ್ಕೆ 600ರೂ ಸಂಗ್ರಹಣೆಯಾಗುತ್ತದೆ ಇದರಲ್ಲಿ ವಿದ್ಯುತ್ ಬಿಲ್. ನೀರು ಬಿಡುವ ಹುಡಗನಿಗೆ ಕೂಲಿ ನೀಡ ಬೇಕು ಕಾಯಿನ್ ಬಾಕ್ಸ್ ಒಡೆದು ಹಾಕುವುದರಿಂದ 10 ಸಾವಿರ ರೂ ಕಾಯಿನ್ ಬೂತ್ ಹೊರೆಯಾಗಿದೆ. ಕಳವು ಮಾಡುವ ಕಿಡಿಕೇಡಿಗಳನ್ನು ಪತ್ತೆ ಮಾಡುವಂತೆ ಅಳಲು ತೋಡಿಕೊಂಡಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page