ಮಧುಗಿರಿ ಡಿ.15 ತಾಲೂಕು ಆಸ್ಪತ್ರೆಯಲ್ಲಿ ನಿಲ್ತಿಲ್ವಾ ಲಂಚದ ಅವತಾರ ಪದೇ ಪದೇ ಸಾರ್ವಜನಿಕರ ಸುದ್ದಿಗೆ ಗ್ರಾಸ್ತವಾಯಿತು ಮಧುಗಿರಿ ತಾಲೂಕು ಆಸ್ಪತ್ರೆ
ಬಡವರಿಗೆ ಸರ್ಕಾರ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕಣ್ಣು ತಪಾಸಣೆ ನಡೆಸಿ ಸುರಕ್ಷಿತ ಫಿಕ್ಸ್ ನೀಡುತ್ತಿದ್ದರು ಸಹ. ಬಡವರಿಂದ ಲಂಚದ ರೂಪದಲ್ಲಿ 1200.ರು ಹಣ ಪಡೆದು ಅಧಿಕಾರಿಗಳು ವಿತರಿಸುವುದನ್ನು ಕಂಡು ಸಾರ್ವಜನಿಕರ ಹೇಳಿಕೆ ಆಗಮಿಸಿ.ಇಂದು ಬೆಂಗಳೂರಿನ ವಿಜಿಲೆನ್ಸ್ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ
ಎಚ್ಚೆತ್ತ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಪಡೆದಿದ್ದ ಹಣವನ್ನು ಹಿಂತಿರುಗಿಸಿ ಕ್ಷಮೆ ಯಾಚಿಸಿದ್ದು. ಸಾರ್ವಜನಿಕರು ಈ ರೀತಿ ಬಡವರನ್ನು ಕಿತ್ತು ತಿನ್ನುವ ಅಧಿಕಾರಿ ಯನ್ನು ಇಲ್ಲಿಂದ ಸಾರ್ವಜನಿಕರು ವರ್ಗಾವಣೆ ಬಯಸಿದ್ದಾರೆ.
0 Comments