ಬಜೆಟ್ ನಲ್ಲಿ ಮತ್ತಷ್ಟು ರೈತರ ಪರವಾಗಿ ಕಾಳಜಿ ವಹಿಸಿ ಅನುಕೂಲ ಮಾಡಿ ರೈತರಿಗೆ ನಬಿ

by | 01/02/23 | Uncategorized

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.1ನಮ್ಮ ಚಿತ್ರದುರ್ಗ ಜಿಲ್ಲೆಯ ಬೇಡಿಕೆಯ ಯೋಜನೆ ಆದ ಅಪ್ಪರ್ ಭದ್ರ ಯೋಜನೆಗೆ ಬಿಜೆಪಿ ಕೇಂದ್ರ ಸರ್ಕಾರ 5300ಕೋಟಿ ರೂ ನೀಡಿ ರಾಷ್ಟೀಯ ಯೋಜನೆ ಸ್ಥಾನ ಮಾನ ನೀಡಿ ನಮ್ಮ ಜಿಲ್ಲೆ ಗೆ ಗುರುತಿಸಿ ಸಹಕರಿಸಿ ಬಜೆಟ್ ಮಂಡನೆ ಯಲ್ಲಿ ಜಾರಿ ಮಾಡಿದಂತಹ ಕೇಂದ್ರ ಸರ್ಕಾರಕ್ಕೆ ಮೊದಲಿಗೆ ನಮ್ಮ ಜಿಲ್ಲೆ ಯವರು ಹಾಗೂ ನಮ್ಮ ಸಂಘಟನೆ ಪರವಾಗಿ ಧನ್ಯವಾದಗಳು ಅರ್ಪಿಸತ್ತೇವೆ ಹಾಗೂ ಸಂತಸ ವ್ಯಕ್ತಪಡಿಸಿತೆವೆ ಹಾಗೂ ಈ ಬಜೆಟ್ ನಲ್ಲಿ ಇನ್ನಷ್ಟು ರೈತರ ಪರವಾಗಿ ಕಾಳಜಿ ವಹಿಸಿ ಅನುಕೂಲ ಮಾಡಿ ರೈತರಿಗೆ ತೃಪ್ತಿಕರಿಸಬೇಕೆಂದು ಕೇಳಿಕೊಳ್ಳುತೇನೆ ಸಯ್ಯದ್ ನಬಿ sm ಕರವೇ ಯುವ ಘಟಕ ಅಧ್ಯಕ್ಷರು ಚಳ್ಳಕೆರೆ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *