ಚಳ್ಳಕೆರೆ ಜನಧ್ವನಿ ವಾರ್ತೆ ಫೆ.25 ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ರೈತನ ಫಲವತ್ತಾದ ಭೂಮಿಯನ್ನು ಕೃಷಿ ಚಟುವಟಿಕೆ ಮಾಡಲು ಬಾರದಂತೆ ಮಾಡಿರುವುದು ರೈತನನ್ನು ಸಂಕಷ್ಟಕ್ಕೆ ದೂಡುವಂತೆ ನಾಡಿದೆ.



ರೈತ ಜಿ.ವೀರಣ್ಣ ಮಾತನಾಡಿ
ಭದ್ರಾ ಮೇಲ್ದಂಡೆ ಪೈಪ್ ಲೈನ್ ಕಾಮಗಾರಿಯನ್ನು ರೈತರಿಂದ ಅನುಮತಿಯಿಲ್ಲದೆ ಕಾಮಗಾರಿ ಮಾಡಿದ್ದಾರೆ.ಯೋಜನೆಯ ಕಾಮಗಾರಿ ಪೈಪ್ ಲೈನ್ ನನ್ನ ಜಮೀನಿನಲ್ಲಿ ಹಾಯ್ದು ಹೋಗಿದೆ ಕಾಮಗಾರಿಯ ಪೂರ್ವದಲ್ಲಿ ಇದುವರೆಗೂ ರೈತರಿಗೆ ಯಾವುದೇ ನೋಟೀಸ್ ಮತ್ತು ಅಗ್ರಿಮೆಂಟ್ ಮಾಡಿಕೊಳ್ಳದೆ ಕಾಮಗಾರಿಯನ್ನು ಮಾಡಿರುವುದು ಸರಿಯಲ್ಲ ಆದಾಗ್ಯೂ ಕಾಮಗಾರಿ ಪೂರ್ಣವಾದ ನಂತರ ರೈತರು ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಎಂದು ಸುಮ್ಮನಾಗಿ ಮಾನವೀಯತೆಯ ದೃಷ್ಟಿಯಿಂದ ಸುಮ್ಮನಾಗಿದ್ದು ಸದರಿ ಕಾಮಗಾರಿಯ ಸ್ಥಳವನ್ನು ಸಮತಟ್ಟು ಮಾಡಿ ಕೊಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೂವಯಾವುದೇ ಪ್ರಯೋಜನವಾಗಿಲ್ಲ ಕೊ
ಎಇ ಇ ಸನಾವುಲ್ಲ ವರನ್ನು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಇತ್ತ ಪರಿಹಾರವೂ ಇಲ್ಲ ಇತ್ತ ಪೈಪ್ ಲೈನ್ ಕಾಮಗಾರಿಗೆ ಫಲವತ್ತಾದ ಭೂಮಿಯನ್ನು ಹಾಳುಮಾಡಿ ಹೋಗಿದ್ದಾರೆ ಕೂಡಲೆ ಹಾಳು ಮಾಡಿದ ಫಲವತ್ತಾದ ಭೂಮಿಯನ್ನು ಸಮತಟ್ಟು ಮಾಡಿಸುವಂತೆ ರೈತನ ಅಳಲು ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ರೈತನ ಭೂಮಿ ಸಮತಟ್ಟು ಮಾಡಿಸುವರೇ ಕಾದು ನೋಡ ಬೇಕಿದೆ.


0 Comments