ದೇವಸ್ಥಾನ ಲೋಕಾರ್ಪಣೆಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕರು ಶ್ರೀಸಿದ್ದೇಶ್ವರಸ್ವಾಮಿ ನೂತನ

by | 30/11/22 | Uncategorized

ಹಿರಿಯೂರು :
ತಾಲ್ಲೂಕಿನ ಹೇಮದಳ ಶ್ರೀಸಿದ್ದೇಶ್ವರಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ ರವರು ಭಾಗವಹಿಸಿ ಶ್ರೀಸಿದ್ದೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ, ಉಪಾಧ್ಯಕ್ಷ ವಿಜಯ್ ಯಾದವ, ಸದಸ್ಯರಾದ ಸುಮಾ, ನಾಗೇಂದ್ರಪ್ಪ, ಪ್ರಹ್ಲಾದ್ ಮುಖಂಡರಾದ ಸುರೇಶ್, ಶಿವಣ್ಣ, ಪೂಜಾ ನಾಯಕ, ನಾಗರಾಜ್, ಕಾಂತಯ್ಯ, ಬ್ರಹ್ಮಚಾರಿ, ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *