ಡಿಜಟಲ್ ಸಾಕ್ಷರತಾ ಮಾಹಿತಿ ಪಡೆಯಲು ಬರುವ ವಿದ್ಯಾರ್ಥಿಗಳ ಸಹಕಾರ ನೀಡುವಂತೆ ಪಿ ಡಿ ಒ ರಾಮಚಂದ್ರಪ್ಪ

by | 29/10/23 | ಶಿಕ್ಷಣ

Click here to learn more


ಚಳ್ಳಕೆರೆ ಜನಧ್ವನಿ ವಾರ್ತೆ ಅ.29. ನಗರದ ಜೈಯಣ್ಣ ಬಿ ಇ ಡಿ ಶಿಕ್ಷಕರ ತರಬೇತಿ ಕಾಲೇಜಿನಿಂದ ತರಬೇತಿ ವಿದ್ಯಾರ್ಥಿಗಳು ಅ.31 ರ ಮಂಗಳವಾರ ನಗರಂಗೆರೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನದ ಹಾಗೂ ಬಳಕೆ ಬಗ್ಗೆ ಮಾಹಿತಿ ನೀಡಲಿದ್ದು ವಿದ್ಯಾರ್ಥಿಗಳ ನಿಮ್ಮ ಮನೆ ಬಳಿ ಬಂದಾಗ ಅಗತ್ಯ ಮಾಹಿ ನೀಡುವ ಹಾಗೂ ಡಿಜಿಟಲ್ ಬಗ್ಗೆ ಮಾಹಿತಿ ಪಡೆಯುವಂತೆ ಹಾಗೂ ಈಗಾಗಲೆ ನಗರಂಗೆರೆ ಗ್ರಾಮ ಡಿಜಿಟರ್ ಸಾಕ್ಷರತೆ ರಾಜ್ಯಮಟ್ಟದಲ್ಲಿ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ. ನಗರಂಗೆರೆ ಗ್ರಾಮಪಂಚಸಯತ್ ಪಿ ಡಿ ಒ ರಾಮಚಂದ್ರಪ್ಪ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *