ಚಿತ್ರದುರ್ಗ ಜ.23 ರಾ ರ ಸಾ ಸಂಸ್ಥೆ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸಿದ್ದೇಶ್ ಹೆಬ್ಬಾಳ್ ರವರು ದಿನಾಂಕ 24/01/24ರಂದು “ಚಾಲಕರ ದಿನಾಚರಣೆ”ಪ್ರಯುಕ್ತ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿಗಳು ಕರ್ತವ್ಯಕ್ಕೆ ಬರುವಾಗ ಸಮವಸ್ತ್ರದೊಂದಿಗೆ ಶೂ, ಬ್ಯಾಡ್ಜ್, ಬೆಲ್ಟ್, ನಾಮಫಲಕ, ಟೋಪಿ ಮತ್ತು ತಮಗೆ ನೀಡಿರುವ ಬೆಳ್ಳಿ ಅಥವಾ ಬಂಗಾರದ ಪದಕ ಪಡೆದಿರುವರು ಧರಿಸಿಕೊಂಡು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಚಾಲಕರ ದಿನಾಚರಣೆಯನ್ನ ಆಚರಿಸಬೇಕೆಂದು ಕಾರ್ಮಿಕರಿಗೆ ಸೂಚಿಸಿ,ಸಮಸ್ತ ಚಾಲಕ ಸಿಬ್ಬಂದಿಗಳಿಗೆ “ಚಾಲಕರದಿನದ”ಶುಭಾಶಯಗಳನ್ನ ತಿಳಿಸಿರುತ್ತಾರೆ.
ಸಮಸ್ತ ಚಾಲಕ ಮಿತ್ರರಿಗೆ “ಚಾಲಕರ ದಿನಾಚರಣೆ”ಯ
ಶುಭಾಶಯಗಳು,ಮಿತ್ರರೇ ಇಂದಿನ ದಿನ ಮುಗಿದಿದೆ ನನ್ನದಲ್ಲ, ನಾಳೆ ನನ್ನದು ಎಂಬ ಆಶಾಭಾವನೆ ಯಿಂದ ವಾಹನ ಚಲಾಯಿಸಿ. ಎಂದು ತಮ್ಮಲ್ಲಿ ಮನವಿ ಮಾಡಿ ಕೊಳ್ಳುತ್ತಾ,ಮತ್ತೊಮ್ಮೆ ಸಮಸ್ತ ಸಾರಥಿ ಮಿತ್ರರಿಗೆ “ಚಾಲಕರ ದಿನಾಚರಣೆ”ಯ ಶುಭಾಶಯಗಳೊಂದಿಗೆ ನನ್ನ ಕವಿತೆಯನ್ನ ಸಮಸ್ತ ಚಾಲಕ ಮಿತ್ರರಿಗೆ ಅರ್ಪಿಸುತ್ತೇನೆ. @@@@@@@@@@@#####
0 Comments